ಹೆಂಡ್ತಿಗೆ ಟಾರ್ಚರ್ ಕೊಡ್ತಿದ್ದ ಗೆಳೆಯನ ಪ್ರಶ್ನಿಸಿದ್ದಕ್ಕೆ ಹಲ್ಲೆ

ಶಿವಮೊಗ್ಗ : ಕಣ್ಣಿಗೆ ಖಾರದ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಶರಾವತಿ ನಗರದ ಪಾಂಡುರಂಗ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸ್ನೇಹಿತನಿಂದಲೇ ಯುವಕನ ಮೇಲೆ ಹಲ್ಲೆ ನಡೆದಿದೆ. ರವಿ ಎಂಬ ಯುವಕನಿಗೆ ಮನಸೋಇಚ್ಛೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಯುವಕ ರವಿ ಸಿಟಿ ಬಸ್ ಡ್ರೈವರ್ ಆಗಿದ್ದು, ಸ್ನೇಹಿತ ಅರುಣ್‌ ಹಲ್ಲೆ ಮಾಡಿದ ಬಳಿಕ ಪರಾರಿಯಾಗಿದ್ದಾನೆ. ಬಿಜೆಪಿಯಲ್ಲಿನ ಭಿನ್ನಮತ ; ಪಕ್ಷದಲ್ಲಿನ ಗುಂಪುಗಾರಿಕೆ ಬೇಸರ ತಂದಿದೆ ; ಆರ್.ಆಶೋಕ್ ಅರುಣ್‌ ಮತ್ತು ರವಿ ಇಬ್ಬರು ಸ್ನೇಹಿತರಾಗಿದ್ದು, … Continue reading ಹೆಂಡ್ತಿಗೆ ಟಾರ್ಚರ್ ಕೊಡ್ತಿದ್ದ ಗೆಳೆಯನ ಪ್ರಶ್ನಿಸಿದ್ದಕ್ಕೆ ಹಲ್ಲೆ