ಎಡೆ ಹೊಡೆಯಲು ಬೈಕ್ ಮೊರೆ ಹೋದ ರೈತ… ಎಲ್ಲೆಡೆ ಮೆಚ್ಚುಗೆ!
ಗದಗ:- ರೈತನೋರ್ವ ಎಡೆ ಹೊಡೆಯಲು ಬೈಕ್ ಮೊರೆ ಹೋದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಜರುಗಿದೆ. ಇದೇ ಗ್ರಾಮದ ರೈತನ ಈ ಡಿಫರೆಂಟ್ ಐಡಿಯಾ ಕಂಡು ಇತರೆ ರೈತರು ಫಿದಾ ಆಗಿದ್ದಾರೆ. ಅಮರಪ್ಪ ರೋಣದ ಎನ್ನೋ ರೈತನಿಂದ ಬೈಕ್ ಬಳಸಿ ಎಡೆ ಹೊಡೆಯೋ ಕಾರ್ಯ ನಡೆದಿದೆ. ಎಲ್ಲಾ ರೈತರೂ ಎತ್ತು ಅಥವಾ ಟ್ರಾಕ್ಟರ್ ಸಹಾಯದಿಂದ ಎಡೆ ಹೊಡೆಯೋದು ಸಾಮಾನ್ಯ. ಈ ರೈತ ಮಾತ್ರ ತಾನು ಉಪಯೋಗಿಸೋ ಬೈಕನ್ನೆ ಜಮೀನಿಗಿಳಿಸಿ ಹೊಸ ಪ್ರಯೋಗ ಮಾಡಿದ್ದಾರೆ. … Continue reading ಎಡೆ ಹೊಡೆಯಲು ಬೈಕ್ ಮೊರೆ ಹೋದ ರೈತ… ಎಲ್ಲೆಡೆ ಮೆಚ್ಚುಗೆ!
Copy and paste this URL into your WordPress site to embed
Copy and paste this code into your site to embed