ಎಡೆ ಹೊಡೆಯಲು ಬೈಕ್ ಮೊರೆ ಹೋದ ರೈತ… ಎಲ್ಲೆಡೆ ಮೆಚ್ಚುಗೆ!

ಗದಗ:- ರೈತನೋರ್ವ ಎಡೆ ಹೊಡೆಯಲು ಬೈಕ್ ಮೊರೆ ಹೋದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಜರುಗಿದೆ. ಇದೇ ಗ್ರಾಮದ ರೈತನ ಈ ಡಿಫರೆಂಟ್ ಐಡಿಯಾ ಕಂಡು ಇತರೆ ರೈತರು ಫಿದಾ ಆಗಿದ್ದಾರೆ. ಅಮರಪ್ಪ ರೋಣದ ಎನ್ನೋ ರೈತನಿಂದ ಬೈಕ್ ಬಳಸಿ ಎಡೆ ಹೊಡೆಯೋ ಕಾರ್ಯ ನಡೆದಿದೆ. ಎಲ್ಲಾ ರೈತರೂ ಎತ್ತು ಅಥವಾ ಟ್ರಾಕ್ಟರ್ ಸಹಾಯದಿಂದ ಎಡೆ ಹೊಡೆಯೋದು ಸಾಮಾನ್ಯ. ಈ ರೈತ ಮಾತ್ರ ತಾನು ಉಪಯೋಗಿಸೋ ಬೈಕನ್ನೆ ಜಮೀನಿಗಿಳಿಸಿ ಹೊಸ ಪ್ರಯೋಗ ಮಾಡಿದ್ದಾರೆ. … Continue reading ಎಡೆ ಹೊಡೆಯಲು ಬೈಕ್ ಮೊರೆ ಹೋದ ರೈತ… ಎಲ್ಲೆಡೆ ಮೆಚ್ಚುಗೆ!