ಮನೆ ಬಳಿ ವಾಮಾಚಾರ: ಬೆಲ್ಲ, ನಿಂಬೆಹಣ್ಣು ಇದ್ದ ಪೊಟ್ಟಣ ನೋಡಿ ಭಯಭೀತರಾದ ಕುಟುಂಬಸ್ಥರು!

ಶಿವಮೊಗ್ಗ: ನಗರದ ಕಾಶಿಪುರದ ಎರಡನೇ ತಿರುವಿನಲ್ಲಿರುವ ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪ ಮನೆ ಮುಂದೆ ವಾಮಾಚಾರ ನಡೆದಿದೆ ಎನ್ನಲಾದ ಲಿಂಬೆಹಣ್ಣು ಮತ್ತು ಬೆಲ್ಲವಿದ್ದ ಪೊಟ್ಟಣ ಚಲಿಸಿದ್ದನ್ನು ನೋಡಿ ಮನೆಯ ಕುಟುಂಬಸ್ಥರು ಭಯಭೀತರಾದ ಘಟನೆ ನಡೆದಿದೆ. Gruhalakshmi Yojane: ಇನ್ಮುಂದೆ ಪ್ರತೀ ತಿಂಗಳು ಗೃಹಲಕ್ಷ್ಮಿ ಹಣ ಬರೋ ಡೇಟ್ ಯಾವುದು ಗೊತ್ತಾ!? ನಿಂಬೆಹಣ್ಣು ಹಾಗೂ ಬೆಲ್ಲದ ಪೊಟ್ಟಣವನ್ನು ಟಿವಿಎಸ್ ಬೈಕ್​ನಲ್ಲಿ ಬಂದ ಪುರುಷ ಹಾಗೂ ಮಹಿಳೆ ಎಸೆದು ಹೋಗಿದ್ದಾರಂತೆ. ರವಿ ಕುಮಾರ್ ಪುತ್ರಿ ತುಳಸಿ ಪೂಜೆ ಮಾಡುವ ವೇಳೆ … Continue reading ಮನೆ ಬಳಿ ವಾಮಾಚಾರ: ಬೆಲ್ಲ, ನಿಂಬೆಹಣ್ಣು ಇದ್ದ ಪೊಟ್ಟಣ ನೋಡಿ ಭಯಭೀತರಾದ ಕುಟುಂಬಸ್ಥರು!