Ramanagar: ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ, ಸ್ಪಷ್ಟೀಕರಣ ನೀಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಗುತ್ತಿಗೆದಾರ!

ರಾಮನಗರ:-ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣ ನೀಡಿ ಜಿಲ್ಲಾಧಿಕಾರಿಗೆ ಗುತ್ತಿಗೆದಾರ ವಿಶ್ವನಾಥ್ ಅವರು ಹೇಳಿದ್ದಾರೆ. ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶ್ವೇತ ಬಾಯಿಯವರ ಲಂಚಗುಳಿ ಚಿತ್ರೀಕರಣ ಒಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ನಡೆಯುತ್ತಿದ್ದು.. ಸುದ್ದಿ ಪ್ರಸಾರದ ಬೆನ್ನಲ್ಲೇ ಹಾರೋಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತಿಗೆದಾರ ವಿಶ್ವನಾಥ್ ರವರು, ಮೂಲತಹ ನಾನು ಆನೇಕಲ್ ತಾಲೂಕಿನ ನಿವಾಸಿಯಾಗಿದ್ದು, ನಾನು ಈಶ ಎಂಟರ್ಪ್ರೈಸಸ್ ಎಂಬ ಕೇಬಲ್ ಅಳವಡಿಕೆಯ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು, ನಾನೆ ವಿಡಿಯೋ ಚಿತ್ರೀಕರಣ ಮಾಡಿರುತ್ತೇನೆ. … Continue reading Ramanagar: ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ, ಸ್ಪಷ್ಟೀಕರಣ ನೀಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಗುತ್ತಿಗೆದಾರ!