ನಟ ದರ್ಶನ್ ಭೇಟಿ ಮಾಡಿದ್ದೆ ಎಂದಿದ್ದ ಮಾಜಿ ಖೈದಿಗೆ ಮತ್ತೆ ಜೈಲು!?
ಬೆಂಗಳೂರು:-ಪರಪ್ಪನ ಅಗ್ರಹಾರದಲ್ಲಿದ್ದಾಗ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ ಎಂದಿದ್ದ ಸಿದ್ದಾರೂಢಗೆ ಕಂಟಕ ಎದುರಾಗಿದೆ. Sukshetra Mylaresha: “ಸಂಪಾಯಿತಲೆ ಪರಾಕ್”: ಸತ್ಯವಾಯಿತು ಸುಕ್ಷೇತ್ರ ಮೈಲಾರೇಶನ ಭವಿಷ್ಯವಾಣಿ..! ಸಿದ್ಧಾರೂಢ ಹೇಳಿಕೆ ಜೈಲು ಅಧಿಕಾರಿಗಳಿಗೆ ಸಂಕಷ್ಟ ತಂದಿತ್ತು, ದರ್ಶನ್ರನ್ನು ಯಾರಿಗೂ ಭೇಟಿಯಾಗಲು ಅವಕಾಶ ಇಲ್ಲದಿದ್ದರೂ ಈತ ಭೇಟಿ ಮಾಡಿದ್ದು ಹೇಗೆ ಎಂದು ಉನ್ನತ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರು. ಸಿದ್ಧಾರೂಢ ಹೇಳಿಕೆ ಕಾರಾಗೃಹ ಅಧಿಕಾರಿಗಳಿಗೆ ಸಂಕಷ್ಟ ತಂದ ಹಿನ್ನಲೆಯಲ್ಲಿ ಕಾನೂನು ಮುಖಾಂತರವೇ ಕ್ರಮಕ್ಕೆ … Continue reading ನಟ ದರ್ಶನ್ ಭೇಟಿ ಮಾಡಿದ್ದೆ ಎಂದಿದ್ದ ಮಾಜಿ ಖೈದಿಗೆ ಮತ್ತೆ ಜೈಲು!?
Copy and paste this URL into your WordPress site to embed
Copy and paste this code into your site to embed