Facebook Twitter Instagram YouTube
    ಕನ್ನಡ English తెలుగు
    Wednesday, October 4
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಬಿರು ಬಿಸಿಲಿನ ಪರಿಣಾಮ ಶುಂಠಿ ಫಸಲಿನ ಮೇಲೆ ಕರಿನೆರಳ ಛಾಯೆ: ರೈತರಲ್ಲಿ ಆತಂಕ!

    AIN AuthorBy AIN AuthorSeptember 13, 2023
    Share
    Facebook Twitter LinkedIn Pinterest Email

    ಈ ವರ್ಷ ಮಳೆ ಕೊರತೆಯ ಕಾರಣ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶದ ಹಲವು ಬೆಳೆಗಳು ಸಂಕಷ್ಟದಲ್ಲಿ ಸಿಲುಕಿದೆ. ಕಳೆದ ಮೂರು -ನಾಲ್ಕು ದಶಕಗಳಿಂದ ಮಲೆನಾಡಿನ ರೈತರ ಪ್ರಮುಖ ಬೆಳೆಯಾಗಿ ಸ್ಥಾನ ಪಡೆದುಕೊಂಡಿರುವ ಶುಂಠಿ ಕೃಷಿ ಈ ವರ್ಷ ಸಂಕಷ್ಟದಲ್ಲಿ ಸಿಲುಕಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಕೊರತೆ ಕಂಡವರಿಲ್ಲ. ಮಳೆ ಕೊರತೆ ಮತ್ತು ಬಿರು ಬಿಸಿಲಿನ ಪರಿಣಾಮ ಶುಂಠಿ ಫಸಲಿನ ಮೇಲೆ ಕರಿನೆರಳನ್ನಾವರಿಸಿದೆ.

    ಶುಂಠಿ ಬೆಳೆ ಮಳೆಯಾಶ್ರಿತ ಬೆಳೆಯಾಗಿದ್ದು, ಚೆನ್ನಾಗಿ ಭೂಮಿ ತೇವಾಂಶದಿಂದ ಕೂಡಿದ್ದರೆ ಮಾತ್ರ ಶುಂಠಿ ಮಣ್ಣಿನೊಳಗೆ ಚೆನ್ನಾಗಿ ಬಲಿಯುತ್ತದೆ. ಬೇರು ಮಣ್ಣಿನೊಳಗೆ ಚಿಗುರೊಡೆದು ವಿಸ್ತಾರಗೊಂಡರೆ ಉತ್ತಮ ಶುಂಠಿ ಫಸಲು ದೊರೆಯುತ್ತದೆ. ಮಳೆ ಸರಿಯಾಗಿ ಬಿದ್ದರೆ ಮಣ್ಣು ಹದಗೊಂಡು ಶುಂಠಿ ಬೆಳೆಯುತ್ತದೆ. ಕೃತಕ ನೀರಾವರಿ ಎಷ್ಟೇ ಸಮರ್ಪಕವಾಗಿ ನಡೆಸಿದರೂ ಮಣ್ಣು ಮೃದು ಸ್ವರೂಪ ಪಡೆಯದು.

    Demo

    ಅತಿಯಾದ ಬಿಸಿಲಿನ ಹವಾಮಾನ ಶುಂಠಿ ಬೆಳೆಗೆ ಶಾಪವಾಗಿ ಪರಿಣಮಿಸಿದೆ. ಅತ್ಯಂತ ಮುತುವರ್ಜಿಯಿಂದ ಕೃಷಿ ನಡೆಸಿದ ರೈತರ ಹೊಲದಲ್ಲಿ ಸಹ ಶುಂಠಿ ಬೆಳೆಗೆ ಬಗೆ ಬಗೆಯ ರೋಗ ಹರಡುತ್ತಿದೆ.

    ಕೆಲವು ರೈತರು ಸರಾಸರಿ 40 ರಿಂದ 50 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆದಿದ್ದಾರೆ. ಆದರೆ, ವಿಪರೀತ ಉಷ್ಣಾಂಶ ಮತ್ತು ಮಳೆ ಕೊರತೆ ಕಾರಣ ಹಸಿರು ಕೊಳೆ, ಕೆಂಪು ಕೊಳೆ, ಎಲೆ ಉದುರುವುದು ಇತ್ಯಾದಿ ರೋಗಗಳು ವ್ಯಾಪಿಸಿದೆ. ಸಾಕಷ್ಟು ಔಷಧ ಮತ್ತು ಟಾನಿಕ್‌ ಸಿಂಪಡಿಸಿದರೂ ಸಹ ರೋಗ ಹತೋಟಿಗೆ ಬರುತ್ತಿಲ್ಲ. ಆದ್ದರಿಂದ ರೈತರು ತುಂಬಾ ಕಂಗೆಟ್ಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ನೆಟೆ ರೋಗಕ್ಕೆ ನಿಯಂತ್ರಣ: ನಕಲಿ ಬೀಜದ ಎಚ್ಚರಿಕೆ ವಹಿಸಿ: ಸಚಿವ ಚಲುವರಾಯಸ್ವಾಮಿ

    October 3, 2023

    ರಾಜ್ಯದೆಲ್ಲೆಡೆ ಮಳೆ ಕೊರತೆಯಾಗಿದೆ : ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ

    October 3, 2023

    ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ: ರೈತನನ್ನು ಕೊಂದು ಅರ್ಧ ದೇಹ ತಿಂದು ಹಾಕಿರುವ ಹುಲಿ.

    October 3, 2023

    Chilly Farming: ಹಸಿ ಮೆಣಸಿನಕಾಯಿ ಬೆಳೆದು ಅಧಿಕ ಇಳುವರಿ, ಉತ್ತಮ ಲಾಭ ಪಡೆದ ರೈತ

    October 3, 2023

    ರೈತರಿಗೆ ಮತ್ತಷ್ಟು ಸಂಕಷ್ಟ: ಜಮೀನಿಗೆ ನುಗ್ಗಿದ ಕಾಡಾನೆಗಳ ಗುಂಪು: ಕಬ್ಬು ಸೇರಿ ಹಲವು ಬೆಳೆ ಹಾನಿ

    October 2, 2023

    Vaccine Of Sheep Farming: ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆಯಾ?

    October 2, 2023

    ಕುಟುಂಬ ದ್ವೇಷ: ಒಂದು ಎಕರೆ ಅಡಿಕೆ ತೋಟ ನಾಶ ಮಾಡಿದ ಕಿಡಿಗೇಡಿಗಳು

    October 1, 2023

    ಬಿಸಿಲಿನ ತಾಪಕ್ಕೆ ಪ್ರಾಣಿಗಳನ್ನು ಕಾಪಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ!

    October 1, 2023

    ಕೃಷಿ ಸಚಿವರಿಂದ ಕೊಲಾರ ಜಿಲ್ಲೆಯಲ್ಲಿ ಬರ ಪರಿಶೀಲನೆ: ರೈತರ ಮನವಿ ಆಲಿಸಿದ ಸಚಿವರು!

    September 30, 2023

    Dairy Farming: ಡೈರಿ ಕೃಷಿಯಲ್ಲಿ ಲಾಭ ಮಾಡುವುದಕ್ಕೆ ಸರಳ ಸೂತ್ರಗಳ ಬಗ್ಗೆ ತಿಳಿಯೋಣ!

    September 30, 2023

    ಧಾರವಾಡದಲ್ಲಿ ಮಳೆ, ಬೆಳೆ ಇಲ್ಲದೆ ಜಾನುವಾರುಗಳನ್ನು ಮಾರುತ್ತಿರುವ ರೈತರು!

    September 29, 2023

    ದಿನೇ ದಿನೆ ಬರಿದಾಗುತ್ತಿದೆ ಹೇಮಾವತಿ ನದಿ : ಬೆಳೆ ಕಿತ್ತು ಹಾಕಿ ರೈತರ ಆಕ್ರೋಶ!

    September 28, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.