ಬಯಲು ಸೀಮೆಯ ದಶಕದ ಕನಸು ಕೊನೆಗೂ ನನಸು: ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ!

ಬೆಂಗಳೂರು:- ಕಾಂಗ್ರೆಸ್ ಪಕ್ಷದ ಕನಸಿನ ಕೂಸು, ಬಯಲು ಸೀಮೆಯ ದಶಕದ ಕನಸು ಕೊನೆಗೂ ಈಡೇರಿದೆ. ಚಿಕ್ಕಬಳ್ಳಾಪುರದಲ್ಲಿ ಕುಡಿಯೊಡೆದ ಎತ್ತಿನಹೊಳೆ ಯೋಜನೆ ಹಾಸನದ ಹೆಬ್ಬನಹಳ್ಳಿಯಲ್ಲಿ ಜೀವಗಂಗೆಯಾಗಿ ಹರಿದು ಬರ್ತಿದ್ದಾಳೆ. ಪಶ್ಚಿಮಾಭಿಮುಖವಾಗಿ ಹರಿದು ಸಮುತ್ರ ಸೇರ್ತಿದ್ದ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸಿ 7 ಜಿಲ್ಲೆಗಳಿಗೆ ತರಲಾಗ್ತಿದೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮೊದಲ ಹಂತದ ಯೋಜನೆಗೆ ಚಾಲನೆ ಕೊಟ್ಟು 2ನೇ ಹಂತವನ್ನು 2027ಕ್ಕೆ ಪೂರ್ಣಗೊಳಿಸುವ ಶಪಥ ಮಾಡಿದ್ರು. ಮೆದುಳಿನ ಕ್ಯಾನ್ಸರ್ ಮೊಬೈಲ್ ಬಳಸೋದ್ರಿಂದ ಬರುತ್ತಾ!?, ಇಲ್ಲಿದೆ ಉತ್ತರ! ಮಾಜಿ‌ ಸಿಎಂ ವೀರಪ್ಪ … Continue reading ಬಯಲು ಸೀಮೆಯ ದಶಕದ ಕನಸು ಕೊನೆಗೂ ನನಸು: ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ!