ವೈದ್ಯರ ಇಂಗ್ಲೀಷ್ ಬರವಣಿಗೆ ಅಸ್ಪಷ್ಟ, ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸಿ: ಆರೋಗ್ಯ ಸಚಿವರಿಗೆ ಪತ್ರ!

ಬೆಂಗಳೂರು:- ವೈದ್ಯರ ಇಂಗ್ಲೀಷ್ ಬರವಣಿಗೆ ಅಸ್ಪಷ್ಟವಾಗಿದ್ದು, ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸಿ ಎಂದು ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ. ರೈತರಿಗೆ ತೂಕದಲ್ಲಿ ಮೋಸ ಮಾಡಿದ್ರೆ ತಲೆದಂಡ ಗ್ಯಾರಂಟಿ: ಅಧಿಕಾರಿಗಳ ಎಚ್ಚರಿಕೆ! ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಲು ಶೀಘ್ರ ಆದೇಶ ಜಾರಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ … Continue reading ವೈದ್ಯರ ಇಂಗ್ಲೀಷ್ ಬರವಣಿಗೆ ಅಸ್ಪಷ್ಟ, ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸಿ: ಆರೋಗ್ಯ ಸಚಿವರಿಗೆ ಪತ್ರ!