ಆಸ್ಪತ್ರೆಯಲ್ಲೇ ರೇಪ್ ಮಾಡಿ ಡಾಕ್ಟರ್ ಕೊಲೆ: ಆರೋಪಿ ಕೊನೆಗೂ ಲಾಕ್!

ಕೋಲ್ಕತ್ತಾ:- ವೈದ್ಯೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ & ಗ್ಯಾಂಗ್ ಗೆ ಜಾಮೀನು ಸಿಗದಂತೆ ಮಾಡಲು ಖಾಕಿ ತಯಾರಿ! ಕೋಲ್ಕತ್ತಾದಲ್ಲಿ ನಡೆದ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಪ್ರಮುಖ ಸಾಕ್ಷ್ಯಾಧಾರದ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದು, ಪೊಲೀಸರು ಈ ಪ್ರಕರಣವನ್ನು ಬ್ಲೂಟೂತ್ ಹೆಡ್‌ಫೋನ್‌ ಸಾಕ್ಷ್ಯದ ಮೂಲಕ ಭೇದಿಸಿದ್ದು, ಆರೋಪಿ … Continue reading ಆಸ್ಪತ್ರೆಯಲ್ಲೇ ರೇಪ್ ಮಾಡಿ ಡಾಕ್ಟರ್ ಕೊಲೆ: ಆರೋಪಿ ಕೊನೆಗೂ ಲಾಕ್!