Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಚಲನಚಿತ್ರ»ಪುನೀತ್ ರಾಜ್ ಕುಮಾರ್ ಸಾವಿನ ವಿಚಾರ ಅವರ ಅತ್ತೆಗೆ ಇನ್ನೂ ಗೊತ್ತಿಲ್ಲವಂತೆ: ಕಾರಣ ಇಲ್ಲಿದೆ

    ಪುನೀತ್ ರಾಜ್ ಕುಮಾರ್ ಸಾವಿನ ವಿಚಾರ ಅವರ ಅತ್ತೆಗೆ ಇನ್ನೂ ಗೊತ್ತಿಲ್ಲವಂತೆ: ಕಾರಣ ಇಲ್ಲಿದೆ

    ain userBy ain user
    Share
    Facebook Twitter LinkedIn Pinterest Email

    ಕಲಿಯುಗದ ಕರುಣಾಮಯಿ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ನಮ್ಮನ್ನಗಲಿ ಎರೆಡು ತಿಂಗಳು ಕಳೆದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ ಎನ್ನುವಂತಾಗಿದೆ.  ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ಶ್ರೀ.ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಎಲ್ಲರಿಗೂ ಮಾದರಿಯಾಗಿದೆ .  ಇಡೀ ಜಗತ್ತಿಗೆ ಅಪ್ಪು ಅಗಲಿರುವ ವಿಚಾರ ತಿಳಿದಿದೆ. ಆದರೆ ಅವರ ಕುಟುಂಬದ ಒಬ್ಬರಿಗೆ ಮಾತ್ರ ಆ ಕಹಿ ಸತ್ಯ ಇನ್ನು ತಿಳಿದಿಲ್ಲ.

    ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ ಕುಮಾರ್‌ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ.

    Demo

    ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಲಘು ಹೃದಯಾಘಾತ ಆದಾಗ, ನಾಗಮ್ಮ ಅವರಿಗೆ ದೊಡ್ಡ ಆಘಾತ ಆಗಿತ್ತಂತೆ. ಇನ್ನು ಅಪ್ಪು ವಿಚಾರ ಕೇಳಿದರೆ ಅಪಾಯವಾಗಬಹುದು ಎಂದು ಈ ವಿಚಾರವನ್ನು ಮುಚ್ಚಿಟ್ಟಿದ್ಧಾರೆ.

    Related

    Share. Facebook Twitter LinkedIn Email WhatsApp

    Related Posts

    ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪ್ರಿಯಾಂಕ ರಿಯಾಕ್ಷನ್ ಏನ್ ಗೊತ್ತಾ?

    ಕಾಳಿ ಕೈಯಲ್ಲಿ ಸಿಗರೇಟು: ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಪ್ರಮೋದ್ ಮುತಾಲಿಕ್ ಕಿಡಿ

    ಕೋವಿಡ್ ಗೆ ಬಲಿಯಾದ ಯುವ ನಟ ಕಿಶೋರ್ ದಾಸ್

    ವಿಕ್ಕಿ ಕೌಶಲ್ ಗಾಗಿ ಹಸೆಮಣೆ ಬಿಟ್ಟು ಬಂದ ವಧು: ಕೊನೆಗೂ ಆಗಿದ್ದು ನಿರಾಸೆ ಮಾತ್ರ

    ‘’ಕಾಳಿ’’ ಮಾತೆ ಸಿಗರೇಟ್ ಸೇದುತ್ತಿರುವಂತೆ ಪೋಸ್ಟರ್ ರಿಲೀಸ್..! ಟ್ವಿಟರ್ ಪೋಸ್ಟ್ ಗೆ ವ್ಯಾಪಕ ಆಕ್ರೋಶ

    ಕಿಚ್ಚನ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದ ವ್ಯಕ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ನಂದ ಕಿಶೋರ್

    ನಟಿ ಹರ್ಷಿಕಾ ಪೂಣಚ್ಚಗೆ ರಾಷ್ಟ್ರೀಯ ಪ್ರಶಸ್ತಿ

    ನರೇಶ್ ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆ ನಾಟಕವಾಡುತ್ತಾನೆ: ರಮ್ಯಾ ರಘುಪತಿ

    ಗಂಡು ಮಗುವಿನ ತಾಯಿಯಾದ ನಟಿ ಅಮೃತಾ ನಾಯ್ಡು

    ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ: ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದೂದ್ ಪೇಡಾ

    ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರ ಲೋಕೇಶ್

    ಆರೋಗ್ಯದ ಬಗ್ಗೆ ಹರಡಿದ್ದ ಸುದ್ದಿಗೆ ಸ್ಪಷ್ಟನೆ ನೀಡಿದ ನಟ ಚಿಕ್ಕಣ್ಣ

    vijay devarakonda.. ‘’ಲೈಗರ್’’ ಸಿನಿಮಾಗಾಗಿ ಬೆತ್ತಲಾದ ನಟ ವಿಜಯ್ ದೇವರಕೊಂಡ; ಫೋಟೋ ವೈರಲ್

    ನರೇಶ್ ಮತ್ತು ಪವಿತ್ರಾ ಸಂಬಂಧ: ಮತ್ತೊಂದು ತಿರುವು ಕೊಟ್ಟ ನೆಕ್ಲೆಸ್

    ಪತಿಯ ನಿಧನದ ನೋವಿನಲ್ಲೂ ನಟಿ ಮೀನಾ ಮಾಡಿಕೊಂಡ ಮನವಿ ಏನು ಗೊತ್ತಾ?

    ಪೋಲ್ಯಾಂಡ್ ಪ್ಲೈಟ್ ಹತ್ತಿದ್ದ ದರ್ಶನ್, ರಚಿತಾ ರಾಮ್: ಕಾರಣ ಏನು ಗೊತ್ತಾ?

    ದುಡ್ಡಿಗಾಗಿ ಆಗಿದ್ದಿದ್ರೆ ನಾನು ಸುಚೇಂದ್ರ ಪ್ರಸಾದ್ ಜೊತೆ ಇರ್ತಿರ್ಲಿಲ್ಲ: ನಟಿ ಪವಿತ್ರಾ ಲೋಕೇಶ್

    ನಾನು ದುಡ್ಡಿನ ಹಿಂದೆ ಹೋಗಿಲ್ಲ: ವೈರಲ್ ಆಡಿಯೋ ಕುರಿತು ಪವಿತ್ರಾ ಲೋಕೇಶ್ ಸ್ಪಷ್ಟನೆ

    ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಜೂ.ಎನ್ ಟಿ ಆರ್ ನಂಬರ್ ಗೆ ಕರೆ ಮಾಡಿ ಬೆಸ್ತು ಬಿದ್ದ ಅಭಿಮಾನಿಗಳು

    ಮಹೇಶ್ ಬಾಬು, ಬಿಲ್ ಗೇಟ್ಸ್ ಭೇಟಿ ಹಿಂದಿನ ಗುಟ್ಟು ರಟ್ಟು

    ಮೀನಾ ಪತಿ ಸಾವಿಗೆ ಕಾರಣ ತಿಳಿಸಿದ ನಟಿ ಖುಷ್ಬೂ, ಅಷ್ಟಕ್ಕೂ ವಿದ್ಯಾಸಾಗರ್ ಗೆ ಆಗಿದ್ದೇನು ಗೊತ್ತಾ?

    ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಕೈ ಬಿಟ್ಟು ರವಿ ಬಸ್ರೂರ್ ಕೈ ಹಿಡಿದ ಸಲ್ಮಾನ್ ಖಾನ್

    ಕೊನೆಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಬಾಯಿ ಬಿಟ್ಟ ನರೇಶ್

    ಅಪ್ಪು ಇಲ್ಲದೆ ಶಿವಣ್ಣನ ಮೊದಲ ಸಿನಿಮಾ ಬಿಡುಗಡೆ, ‘ಬೈರಾಗಿ’ಗಾಗಿ ಅಭಿಮಾನಿಗಳ ಕಾತರ

    ನಾಗಚೈತನ್ಯ ಜೊತೆ ಯಾವುದೇ ಸಂಬಂಧ ಇಲ್ಲ: ಸ್ಪಷ್ಟನೆ ಕೊಟ್ಟ ನಟಿ ಶೋಭಿತಾ

    ನರೇಶ್ ನನ್ನ ಕೈಯಲ್ಲಿ ಅನೇಕ ಬಾರಿ ಸಿಕ್ಕಿ ಬಿದ್ದಿದ್ದಾರೆ: ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ

    ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡ ಕಾಜೋಲ್, ಸೂರ್ಯ

    ನನಗೂ ನರೇಶ್ ಗೂ ಡಿವೋರ್ಸ್ ಆಗಿಲ್ಲ, ಈಗ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ: ರಮ್ಯಾ ರಘುಪತಿ

    ನಟಿ ಮೀನಾ ಪತಿ ಸಾವಿಗೆ ಕಾರಣವಾದವ ಪರಿವಾಳಗಳು?

    ಮೂರನೇ ಬಾರಿ ಹಸೆ ಮಣೆ ಏರಲಿದ್ದಾರೆ ನಟ ಚಿರಂಜೀವಿ ಪುತ್ರಿ?

    Pavitra Lokesh..ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್..! ಯಾಕೆ ಗೊತ್ತಾ..?

    ಬಹುಭಾಷಾ ನಟಿ ಮೀನಾ ಪತಿ ಅನಾರೋಗ್ಯದಿಂದ ನಿಧನ

    Anchor Anushree..ಆ್ಯಂಕರ್ ಅನುಶ್ರೀಗೆ ಜಾಕೆಟ್ ಗಿಫ್ಟ್ ನೀಡಿದ ಶಿವಣ್ಣ..! ವಿಡಿಯೋ ವೈರಲ್

    ಆಲಿಯಾ ಗರ್ಭಿಣಿ ಸುದ್ದಿ: ವರದಿಯೊಂದರ ಮೇಲೆ ಗುಡುಗಿದ ಬಿಟೌನ್ ಬ್ಯೂಟಿ

    ರಕ್ಷಿತ್ ಜೊತೆ ನಟಿಸಬೇಕು ಎಂದು ಬೇಡಿಕೆ ಇಟ್ಟ ಸ್ಟಾರ್ ನಟಿ

    ಎಸ್ ಆರ್ ಕೆ ಎಂದರೆ ಶಾರುಖ್ ಖಾನ್ ಅಲ್ಲ, ಶಿವರಾಜ್ ಕುಮಾರ್ ಎಂದ ಅಭಿಮಾನಿಗಳು

    ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪೆನಿ ಟ್ವೀಟ್ ಗೆ ಶಹಭಾಷ್ ಎಂದ ನೆಟ್ಟಿಗರು

    ತಮಿಳು ನಟ ಆರ್ಯಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ: ಇಡೀ ಇಂಡಸ್ಟ್ರಿ ಬಳಿ ಇರುವ ಎನರ್ಜಿ ಪುನೀತ್ ಬಳಿ ಇತ್ತು ಎಂದ ನಟ

    ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ಹಿನ್ನೆಲೆ: ಅಭಿಮಾನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಗಣೇಶ್

    ಹೈಸ್ಕೂಲ್ ಗೆಳತಿಯೊಂದಿಗೆ ಹಸೆಮಣೆ ಏರಲು ಸಜ್ಜಾದ ರಾಮ್ ಪೋತಿನೇನಿ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.