ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್: ಬಿಜೆಪಿ ಶಾಸಕನಿಗೆ ಪರಪ್ಪನ ಅಗ್ರಹಾರ ಜೈಲೇ ಗಟ್ಟಿ!

ಬೆಂಗಳೂರು:- ಅತ್ಯಂತ ನೀಚವಾಗಿ ಜಾತಿ ನಿಂದನೆ ಮಾಡಿ ಅಶ್ಲೀಲ ಶಬ್ದಗಳಿಂದ ಬೈದು ಲಂಚಕ್ಕೆ ಬೇಡಿಯಿಟ್ಟು ಜೀವ ಬೆದರಿಕೆ ಹಾಕಿರೋ ಆರೋಪದಲ್ಲಿ ಮಾಜಿ ಮಂತ್ರಿ ಬಿಜೆಪಿ ಶಾಸಕ ಮುನಿರತ್ನ ಜೈಲುಪಾಲಾಗಿದ್ದಾರೆ..ಮುನಿರತ್ನ ಜಾಮೀನು ಅರ್ಜಿ ಸಂಬಂಧ ಇಂದು ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆ ಮಾಡಲಾಯಿತು. ಮುನಿರತ್ನ ಮಾಡಿರುವ ಜಾತಿ ನಿಂದನೆ ಕೇಸ್ ವಿಚಾರದ ಕಂಪ್ಲೀಟ್ ಅಪ್ಡೇಟ್ ತೋರಿಸ್ತೀವಿ ನೋಡಿ… ಆಸ್ಪತ್ರೆಗೆ ವಿಸಿಟ್ ಕೊಟ್ಟಾಕ್ಷಣ ಡಾಕ್ಟರ್ ನಾಲಿಗೆ ನೋಡುವುದ್ಯಾಕೆ ಗೊತ್ತಾ!?   ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜೀವಬೆದರಿಕೆ ಹಾಗು ಜಾತಿ ನಿಂದನೆ … Continue reading ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್: ಬಿಜೆಪಿ ಶಾಸಕನಿಗೆ ಪರಪ್ಪನ ಅಗ್ರಹಾರ ಜೈಲೇ ಗಟ್ಟಿ!