Prahlad Joshi: ರೈತರ ಮೇಲೆ ನಿಜಕ್ಕೂ ಕಾಳಜಿ ಇಲ್ಲದ ಸರ್ಕಾರ ಕಾಂಗ್ರೆಸ್ -ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ:- ರೈತರ ಮೇಲೆ ನಿಜಕ್ಕೂ ಕಾಳಜಿ ಇಲ್ಲದ ಸರ್ಕಾರ ಕಾಂಗ್ರೆಸ್ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ ಬೊಲೆನೋ-ಇನ್ನೋವಾ ಕಾರು ನಡುವೆ ಅಪಘಾತ – ತಪ್ಪಿದ ಅನಾಹುತ! ಈ ಸಂಬಂಧ ಮಾತನಾಡಿದ ಅವರು,ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡುತ್ತಿದ್ದ 4000 ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ಈ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಗಿತಗೊಳಿಸಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ, ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಡೇ ಪಕ್ಷ ರಸ್ತೆಗಳಿಗೆ ಒಂದು … Continue reading Prahlad Joshi: ರೈತರ ಮೇಲೆ ನಿಜಕ್ಕೂ ಕಾಳಜಿ ಇಲ್ಲದ ಸರ್ಕಾರ ಕಾಂಗ್ರೆಸ್ -ಪ್ರಹ್ಲಾದ್ ಜೋಶಿ