ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಸದ್ದು ಮಾಡುತ್ತಿದೆ ದರ್ಶನ್ ಫಾರ್ಮ್ ಹೌಸ್ ನಿರ್ಮಾಣ ಗುತ್ತಿಗೆ ಪಡೆದಿದ್ದ ಕಂಪನಿ ರೈಟರ್ ಸಾವು..!

ಬೆಂಗಳೂರು : ನಟ ದರ್ಶನ್ ಫಾರ್ಮ್ ಹೌಸ್ ಬಳಿ ವ್ಯಕ್ತಿಯೊರ್ವ ಸ್ಯೂಸೈಡ್ ಮಾಡಿಕೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಮರುಜೀವ ಪಡೆದುಕೊಂಡಿದೆ. ಹೌದು ಮಾಧ್ಯಮಗಳಲ್ಲಿ ದರ್ಶನ್ ಫಾರ್ಮ್ ಹೌಸ್ ಸ್ಯೂಸೈಡ್ ಕೇಸ್ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಿಡಿ..! ಹೌದು ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಬಗ್ಗನ ದೊಡ್ಡಿ ಬಳಿಯ ದರ್ಶನ್ ಫಾರ್ಮ್ ಹೌಸ್ ಬಳಿ ಸ್ಯೂಸೈಡ್ ಮಾಡಿಕೊಂಡಿದ್ದ ಶ್ರೀಧರ್ ಪ್ರಕರಣ ಮರುಜೀವ ಪಡೆದುಕೊಂಡಿದೆ. … Continue reading ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಸದ್ದು ಮಾಡುತ್ತಿದೆ ದರ್ಶನ್ ಫಾರ್ಮ್ ಹೌಸ್ ನಿರ್ಮಾಣ ಗುತ್ತಿಗೆ ಪಡೆದಿದ್ದ ಕಂಪನಿ ರೈಟರ್ ಸಾವು..!