Breaking News: ಮಹಾಲಕ್ಷ್ಮಿ ಕೊಲೆ ಆರೋಪಿಯ ಸುಳಿವು ಪತ್ತೆ: ಶೀಘ್ರ ಬಂಧನ…!

ಬೆಂಗಳೂರು : ಇಡೀ ರಾಜ್ಯ ವನ್ನೇ ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದ ಆರೋಪಿಯ ಬಗ್ಗೆ ಪೋಲಿಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಹತ್ಯೆ ಮಾಡಿದವನ ಬಂಧಿಸುವುದಾಗಿ ಪೊಲೀಸರು ಹೇಳಿದಾರೆ . ಹತ್ಯೆ ಮಾಡಿ ಒಂದೇ ಒಂದು ಸಣ್ಣ ಸುಳಿವು ಬಿಡದೆ ಎಸ್ಕೇಪ್ ಆಗಿರೋ ಕೊಲೆ ಗಾರನ ಬಂದಿಸೋದಕ್ಕೆ 6 ವಿಶೇಷ ಟೀಂ ಗಳನ್ನು ರಚನೆ ಮಾಡಲಾಗಿತ್ತು..ಇದರ ಕಂಪ್ಲೀಟ್ ಡೀಟೇಲ್ಸ್… ದಸರಾ ಮಹೋತ್ಸವ-2024ಕ್ಕೆ ದಿನಗಣನೆ ಆರಂಭ: ಗೋಲ್ಡ್​ ಕಾರ್ಡ್ ವ್ಯವಸ್ಥೆಗೆ ಅವಕಾಶ! ವೈಯಾಲಿಕಾವಲ್ ಸ್ಟೇಷನ್ ಲಿಮಿಟ್ಸ್ ನಲ್ಲಿ … Continue reading Breaking News: ಮಹಾಲಕ್ಷ್ಮಿ ಕೊಲೆ ಆರೋಪಿಯ ಸುಳಿವು ಪತ್ತೆ: ಶೀಘ್ರ ಬಂಧನ…!