MP Election: ಕುಣಿಗಲ್ ನಲ್ಲಿ ನಿಲ್ಲುತ್ತಿಲ್ಲ ರಕ್ತ ಪಾತದ ಪ್ರಚಾರ – ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದಂತೆ ಕೊಲೆ ಬೆದರಿಕೆ!

ತುಮಕೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನೇ ದಿನೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಣಿಗಲ್ ನಲ್ಲಿ ರಕ್ತ ಪಾತದ ಚುನಾವಣಾ ಪ್ರಚಾರ ನಿಲ್ಲುತ್ತಿಲ್ಲ. ಬೆಂ.ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಜೆಡಿಎಸ್ ಗ್ರಾ.ಪಂ ಸದಸ್ಯನ ಮೇಲೆ ಕೊಲೆ ಯತ್ನ ಆರೋಪ ಕೇಳಿ ಬಂದಿದೆ. ಮನೆಯಲ್ಲಿದ್ದವನಿಗೆ ಪದೆ ಪದೆ ಕಾಲ್ ಮಾಡಿ‌ ಕರೆಸಿಕೊಂಡು ಚಾಕುವಿನಿಂದ ಇರಿಯಲು ಯತ್ನಿಸಿ ಮನ ಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ರಂಜಾನ್ ಸಂಭ್ರಮ: ಮುಸ್ಲಿಂ … Continue reading MP Election: ಕುಣಿಗಲ್ ನಲ್ಲಿ ನಿಲ್ಲುತ್ತಿಲ್ಲ ರಕ್ತ ಪಾತದ ಪ್ರಚಾರ – ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದಂತೆ ಕೊಲೆ ಬೆದರಿಕೆ!