Breaking News: ಗುರಾಯಿಸಿ ನೋಡಿದ ಅಂತ ವ್ಯಕ್ತಿಯ ಬರ್ಬರ ಕೊಲೆ.. !

ಆನೇಕಲ್:– ತಾಲೂಕಿನ ಕಲ್ಕೆರೆಯ ಎಸ್.ಕೆ.ಆರ್ ಬಾರ್‌ನಲ್ಲಿ. ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಜರುಗಿದೆ. T20 WC Semifinal: ಇಂದು ಇಂಗ್ಲೆಂಡ್ V/s ಭಾರತ ಸೆಮಿ ಫೈಟ್.. ಟೀಮ್ ಇಂಡಿಯಾ ನೆನಪಿಡಬೇಕಾದ ಅಂಶ ಇದು..! 34 ವರ್ಷದ ಹರ್ಷವರ್ಧನ್ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ವಾಸವಿದ್ದ ಹರ್ಷವರ್ಧನ್, ಗುಲ್ಬರ್ಗಾ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಶಾಲೆಯಲ್ಲಿ ಕೆಲಸ … Continue reading Breaking News: ಗುರಾಯಿಸಿ ನೋಡಿದ ಅಂತ ವ್ಯಕ್ತಿಯ ಬರ್ಬರ ಕೊಲೆ.. !