Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜಿಲ್ಲೆ»ಉರುಳು ಹಾಕಿ ಕಾಡು ಹಂದಿಯನ್ನು ಬೇಟೆಯಾಡುತ್ತಿದ್ದ ಮೂವರ ಬಂಧನ

    ಉರುಳು ಹಾಕಿ ಕಾಡು ಹಂದಿಯನ್ನು ಬೇಟೆಯಾಡುತ್ತಿದ್ದ ಮೂವರ ಬಂಧನ

    ain userBy ain user
    Share
    Facebook Twitter LinkedIn Pinterest Email

    ಉತ್ತರಕನ್ನಡ: ಉರುಳು ಬಿಟ್ಟು ಕಾಡು ಹಂದಿಯನ್ನು ಕೊಂದು ಮಾಂಸ ಬೇಯಿಸಿಕೊಂಡು ಭಕ್ಷಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಆಂಕೋಲ ಯಾಲೂಕಿನ ಮಾಸ್ತಿಕಟ್ಟೆ ವಲಯ ವ್ಯಾಪ್ತಿಯ ಅಗಸೂರು ಗ್ರಾಮದ ಈರನ ಮೂಲೆ ಮಜಿರೆಯಲ್ಲಿ ನಡೆದಿದೆ.

    ಈರನ ಮೂಲೆ ನಿವಾಸಿಗಳಾದ ಲಕ್ಷ್ಮಣ, ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಹಂದಿ ಮಾಂಸ ಮತ್ತು ಉರುಳನ್ನು ವಶಪಡಿಸಿಕೊಳ್ಳಲಾಗಿದೆ.
    ಉಪ ವಲಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡಕಟ್ಟೆ, ಅರಣ್ಯ ರಕ್ಷಕ ವೆಂಕಟೇಶ ಗುತ್ತೇದಾರ, ಅಬಲಪ್ಪ, ರುದ್ರಗೌಡ ಪಾಟೀಲ್ ,ಪ್ರಶಾಂತ, ಚನ್ನಪ್ಪ ಲಮಾಣಿ ರ್ಯಾಚರಣೆ ಪಾಲ್ಗೊಂಡಿದ್ದರು.

    Demo

     

    Related

    Share. Facebook Twitter LinkedIn Email WhatsApp

    Related Posts

    ಇಂದು ಆಷಾಢ ಮಾಸದ ಮೊದಲ ಶುಕ್ರವಾರ: ಚಾಮುಂಡೇಶ್ವರಿ ದರ್ಶನಕ್ಕಾಗಿ ಮುಗಿ ಬಿದ್ದ ಭಕ್ತರು

    ಇಂದು ಆಷಾಢ ಮಾಸದ ಮೊದಲ ಶುಕ್ರವಾರ: ಚಾಮುಂಡೇಶ್ವರಿ ದರ್ಶನಕ್ಕಾಗಿ ಮುಗಿ ಬಿದ್ದ ಭಕ್ತರು

    ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್ ಕೇಸ್: ಪೊಲೀಸರಿಗೆ ವಿವರಣೆ ಕೊಟ್ಟ ಗುಣರಂಜನ್

    ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಮನೆಯೊಳಗೆ ನುಸುಳಿ ಹಣಕ್ಕಾಗಿ ಬೇಡಿಕೆ ಇಟ್ಟ ಖದೀಮರು!

    ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತು: ಬುದ್ದಿ ಹೇಳಿದ ವ್ಯಕ್ತಿಯೇ ಮೇಲೆ ಪುಂಡರ ಅಟ್ಟಹಾಸ

    ನವವಿವಾಹಿತೆಯ ಅಪಹರಣ ಪ್ರಕರಣ; ಪಾಲಿಕೆ ಸದಸ್ಯ ಚೇತನ ಹಿರೆಕೇರೂರ ಸೇರಿದಂತೆ ಐವರಿಗೆ ಕೋರ್ಟ್ ವಾರಂಟ್ ಜಾರಿ

    ತುಮಕೂರು: ಈಜಲು ಹೋಗಿ ವ್ಯಕ್ತಿ ಸಾವು

    MLC ರಮೇಶ್ ಕುಮಾರ್ ವಿರುದ್ದ ಗುಡುಗಿದ ನಗರಸಭೆ ಸದಸ್ಯ:ಅನುಭವಿ ರಾಜಕಾರಣಿಯನ್ನ ಕಡೆಗಣನೆ ಮಾಡಿದ ಜೆಡಿಎಸ್ ಪಕ್ಷ ?

    ಕಲ್ಲಿನ ಗೋಡೆ ಹತ್ತಿದ ಐಪಿಎಸ್ ಅಧಿಕಾರಿ: ವಿಡಿಯೋ ವೈರಲ್

    ಟೈಲರ್ ಶಿರಚ್ಛೇದ, ತಿಂಗಳೊಳಗೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು: ಮುತಾಲಿಕ್

    ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕ ಅಮಾನತು

    ವ್ಹೀಲಿಂಗ್ ಮಾಡೋ ಪುಂಡರಿಗೆ ಚಳಿ ಬಿಡಿಸಿದ ಪೊಲೀಸರು: ರೋಡ್ ರೋಲರ್ ಮೂಲಕ ಸೈಲೆನ್ಸರ್ ಪುಡಿಪುಡಿ

    ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ ವಾಡ್ ಬಂಧನ: ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ

    ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕರಡಿ ಹಿಡಿಯಲು ಮುಂದಾದ ಶಾಸಕ ರಾಜುಗೌಡ

    ಪತಿ ವಿರುದ್ಧ ಕೊಲೆ ಯತ್ನದ ದೂರು ನೀಡಿದ ಮಹಾನಗರ ಪಾಲಿಕೆ ಸದಸ್ಯೆ

    ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಕರಡಿ ದಾಳಿ: ಒಂದೇ ದಿನ ಇಬ್ಬರು ವ್ಯಕ್ತಿಗಳ ಮೇಲೆ ಅಟ್ಯಾಕ್

    ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗಲ್ಲ, ಮಗನಿಗೆ ಟಿಕೇಟ್ ಬೇಡಿಕೆ ಇಟ್ಟಿಲ್ಲ: ಸುಮಲತಾ

    ಚುನಾವಣೆ ಟೈಮಲ್ಲೆ ಬೇಡ ಎಂದವಳು ಈಗ ಏಕೆ ಬೆಂಗಳೂರು ಉತ್ತರ ಕ್ಷೇತ್ರ ಕೇಳಲಿ; ಸಂಸದೆ ಸುಮಲತಾ ಅಂಬರೀಶ್

    ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಆರ್ ಅಶೋಕ್ ಕಾರಣ: ಎಂ ಟಿ ಬಿ ನಾಗರಾಜ್

    ಒಕ್ಕಲಿಗ ಸಮಾಜಕ್ಕೆ 3 ಅಂಟು ರೋಗಗಳು ಕತ್ತರಿಸೋದು, ಮಚ್ಚರಿಸೋದು, ಒತ್ತರಿಸೋದು ಬಿಟ್ರೆ ಬೇರೆ ಗೊತ್ತಿಲ್ಲ; ಶಾಸಕ ಡಿ.ಸಿ.ತಮ್ಮಣ್ಣ ವಿಷಾದ

    ಸರಿಯಾಗಿ ಬಸ್ ಬಿಡುತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು: ದೇವರ ಗುಡಿಹಾಳ ಗ್ರಾಪಂ ಮುಂದೆ ಪ್ರತಿಭಟನೆ

    ತಂದೆಯ ಮದ್ಯವೆಸನಕ್ಕೆ ರೋಸಿ ಹೋದ ಮಗ: ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ

    ವಿವಿಧೆಡೆ ದಲಿತರ ಮೇಲೆ ದೌರ್ಜನ್ಯ: ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಸಿಎಂಗೆ ಮನವಿ

    ಶಾಕಾಂಬರಿ ದೇವಸ್ಥಾನ ಕಲ್ಯಾಣ ಮಟ್ಟಪ ಮೇಲ್ಚಾವಣಿ ಕಾಂಕ್ರೀಟ್ ಸ್ಲ್ಯಾಪ್ ಗೆ ಚನ್ನರಾಜ್ ಹಟ್ಟಿಹೊಳಿ ಚಾಲನೆ

    ದುಶ್ಚಟಗಳಿಗೆ ದಾಸರಾದವರು ಜೀವನದಲ್ಲಿ ಉದ್ದಾರವಾಗಿರುವ ಉದಾಹರಣೆಗಳಿಲ್ಲ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ

    ಶಾಲೆ ಮಾನ್ಯತೆ ರದ್ದಾದರು ಮಕ್ಕಳ TC ಕೊಡಲು ಸತಾಯಿಸುತ್ತಿರುವ ವಿದ್ಯಾನಿಕೇತನ ಶಾಲೆ

    ಸ್ಮಶಾನಕ್ಕೆ ಹೋಗಲು ದಾರಿಯಿಲ್ಲ: ಮೃತ ದೇಹವನ್ನು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಇಟ್ಟು ಕುಟುಂಬಸ್ಥರ ಪ್ರತಿಭಟನೆ

    ಹೆಗ್ಗಣ ಇಲಿಗಳ ವಾಸಸ್ಥಾನವಾದ ಶಾಲಾ ಕೊಠಡಿಗಳು: ಅನೈತಿಕ ಚಟಗಳ ತಾಣವಾದ ಸ್ಕೂಲ್

    112 ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ: ಪಿಎಸ್ ಐ ಸ್ವಾತಿ

    ಯೂರಿಯಾ ಗೊಬ್ಬರಕ್ಕಾಗಿ ಬೆಳ್ಳಿಗೆಯಿಂದ ಸೊಸೈಟಿ ಮುಂದೆ ಕಾದು ಕಂಗಾಲಾದ ರೈತರು

    ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ವಾರದೊಳಗೆ ಮೂರು ಭಾರಿ ಕಂಪನ, ಆತಂಕಗೊಂಡ ಸ್ಥಳೀಯರು

    Shiradi Ghat Road..ಕರಾವಳಿಗರಿಗೆ ಎದುರಾಗಿದೆ ಆತಂಕ..! ರಸ್ತೆ ಬಂದ್ ಮಾಡಿದ್ರೆ ಏನೆಲ್ಲಾ ನಷ್ಟ ಗೊತ್ತಾ..?

    ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು, ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಬಸವರಾಜ ಹೊರಟ್ಟಿ

    ಪ್ರಿಯಕರನ ಜೊತೆ ಸೇರಿ ಕೊಲೆಗೆ ಸ್ಕೆಚ್: ವಿಚಾರಣೆ ವೇಳೆ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ

    ಯಾರು ಸ್ಟ್ರಾಂಗ್ ಇರ್ತಾರೋ ಅವರ ಮೇಲೆ ಇಡಿ ಪ್ರಯೋಗ ನಡೆಯುತ್ತೆ: ಡಿ ಕೆ ಶಿವಕುಮಾರ್

    ಪೊಲೀಸ್ ಇನ್ಸ್ ಪೆಕ್ಟರ್ ಮಗ ವಿಷ ಕುಡಿದು ಆತ್ಮಹತ್ಯೆ..!

    ಕುನ್ನೂರು ಪ್ರೌಢ ಶಾಲೆಯಲ್ಲಿ ಗುರು ವಂದಾನಾ ಕಾರ್ಯಕ್ರಮ: ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು ಗುರು ಶಿಷ್ಯರ ಸಮ್ಮಿಲನ

    ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್? ಉರುಸ್ ಆಚರಣೆ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಮುಸಲ್ಮಾನರು

    ರೆಡ್ಡಿ ಸಮುದಾಯ ಭವನಕ್ಕೆ 10 ಲಕ್ಷ ದೇಣಿಗೆ ನೀಡಿದ ಪ್ರದೀಪ್ ರೆಡ್ಡಿ

    ಹಳೆ ದ್ವೇಷದ ಹಿನ್ನೆಲೆ: ದೇವಸ್ಥಾನದ ಆವರಣದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.