ನನ್ನ ರಾಜಕೀಯ ಜೀವನದಲ್ಲೇ ಇರದ ಕಪ್ಪು ಚುಕ್ಕಿ ಹುಡುಕಲು “ಮೈತ್ರಿ” ಯತ್ನ: CM ಸಿದ್ದರಾಮಯ್ಯ ವ್ಯಂಗ್ಯ!

ಗೋಕಾಕ್:- ನನ್ನ ರಾಜಕೀಯ ಜೀವನದಲ್ಲೇ ಇರದ ಕಪ್ಪು ಚುಕ್ಕಿ ಹುಡುಕಲು ಮೈತ್ರಿ ನಾಯಕರು ಯತ್ನ ಮಾಡಿದ್ದಾರೆ ಎಂದು CM ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ! ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇಷ್ಟು ವರ್ಷ ಮಾಡದ ತಪ್ಪನ್ನು ಈಗ ಮಾಡ್ತೀನಾ? ನಾನು ಮಾಡದಿರುವ ತಪ್ಪನ್ನು ಷಡ್ಯಂತ್ರದಿಂದ ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ನಾವು-ನೀವು ಒಟ್ಟಾಗಿ ಈ ಷಡ್ಯಂತ್ರ ಸೋಲಿಸೋಣ. ಎಲ್ಲರೂ ಒಟ್ಟಾಗಿರಿ. 7 ಕೋಟಿ ಜನರ … Continue reading ನನ್ನ ರಾಜಕೀಯ ಜೀವನದಲ್ಲೇ ಇರದ ಕಪ್ಪು ಚುಕ್ಕಿ ಹುಡುಕಲು “ಮೈತ್ರಿ” ಯತ್ನ: CM ಸಿದ್ದರಾಮಯ್ಯ ವ್ಯಂಗ್ಯ!