ದೇವಸ್ಥಾನದ ಕಳಸಾರೋಹಣದ ವೇಳೆ ನಡೆಯಿತು ಅವಘಡ
ಹಾವೇರಿ: ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಭಾರೀ ಅವಘಡವೊಂದು ಸಂಭವಿಸಿದೆ. ಕಳಸಾರೋಹಣ ವೇಳೆ ಕ್ರೇನ್ನ ಬಕೆಟ್ ಕಳಚಿ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕ ಬಲಿ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದ ಕಳಸಾರೋಹಣವನ್ನು ಕ್ರೆನ್ ಮೂಲಕ ಮಾಡುವ ವೇಳೆ, ಕ್ರೇನ್ನ ಬಕೆಟ್ ಕಳಚಿ ಬಿದ್ದಿದ್ದು, ಮಂಜುನಾಥ ಪಾಟೀಲ(40) ಮೃತರಾಗಿದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Copy and paste this URL into your WordPress site to embed
Copy and paste this code into your site to embed