ಆ ಪ್ರಜ್ವಲ್ ನೂರಾರು ಹುಡುಗಿಯರಿಗೆ ಸೀರೆ ಎಳೆದು ಪಿನ್ ಚುಚ್ಚಿದ್ದಾನೆ – ಇಬ್ರಾಹಿಂ ಕಿಡಿ..!

ಹುಬ್ಬಳ್ಳಿ:- ಆ ಪ್ರಜ್ವಲ್ ನೂರಾರು ಹುಡುಗಿಯರಿಗೆ ಸೀರೆ ಎಳೆದು ಪಿನ್ ಚುಚ್ಚಿದ್ದಾನೆ ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ. Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ! ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್​ರನ್ನ ಪಕ್ಷದಿಂದ ಹೊರಗಡೆ ಹಾಕುತ್ತೀವಿ ಎನ್ನುತ್ತಾರೆ. ಅವರು ಗರ್ಭಿಣಿ ಆದ ಮೇಲೆ ಹೊರಗಡೆ ಹಾಕಿದರೇನು, ಅವರ ಮಕ್ಕಳಿಗೆ ಪರಿಹಾರ ಕೊಡುವುದು ಯಾರು?, ನಾನು ಆವತ್ತೆ ದೇವೆಗೌಡರಿಗೆ ಹೇಳಿದ್ದೆ, ಇವತ್ತು ಅವನು ಜರ್ಮನ್​ಗೆ ಹೋಗಿದ್ದಾನೆ. ಯಾವ ವಿಡಿಯೋ ಬರತ್ತೋ ,ಇನ್ನೆಲ್ಲಿ ಹೋಗ್ತಾನೋ ಗೊತ್ತಿಲ್ಲವೆಂದು. … Continue reading ಆ ಪ್ರಜ್ವಲ್ ನೂರಾರು ಹುಡುಗಿಯರಿಗೆ ಸೀರೆ ಎಳೆದು ಪಿನ್ ಚುಚ್ಚಿದ್ದಾನೆ – ಇಬ್ರಾಹಿಂ ಕಿಡಿ..!