ಪ್ರಜ್ವಲ್ ಎಲ್ಲಿದ್ದಾನೆ ಎಂದು ಆ ಸಿಡಿ ಶಿವುನಾ ಕೇಳಬೇಕಷ್ಟೆ!.. ಜೆಡಿಎಸ್

ಬೆಂಗಳೂರು:– ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್​ ಕಿಡಿಕಾರಿದೆ. Bigg Breaking: ಗ್ರಹಲಕ್ಷ್ಮಿ ಯೋಜನೆ ಅಪ್ಡೇಟ್…ಇನ್ನುಮುಂದೆ ಮಹಿಳೆಯರಿಗೆ ಬರಲ್ಲ 2000!… ಯಾಕೆ ಗೊತ್ತಾ!? ಈ ಕುರಿತಾಗಿ ಟ್ವೀಟ್​ ಮಾಡಿರುವ ಜೆಡಿಎಸ್​, ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CDಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ ಎಂದು ಪ್ರಶ್ನಿಸಿದೆ ಎಸ್​ಐಟಿ ಅಧಿಕಾರಿಗಳು CDಶಿವುನ … Continue reading ಪ್ರಜ್ವಲ್ ಎಲ್ಲಿದ್ದಾನೆ ಎಂದು ಆ ಸಿಡಿ ಶಿವುನಾ ಕೇಳಬೇಕಷ್ಟೆ!.. ಜೆಡಿಎಸ್