Darshan: ನಿಮ್ಮ ಆ ವರ್ತನೆ ಸರಿಯಲ್ಲ, ಹೀಗಾದ್ರೆ ಜಾಮೀನು ಸಿಗಲ್ಲ; ದರ್ಶನ್ ಗೆ ವಕೀಲರ ಗುದ್ದು!

ಬೆಂಗಳೂರು:- ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳೋದ್ರಲ್ಲಿ ದರ್ಶನ್ ಮೊದಲಿಗರು. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಬಳಿಕ ಬಳ್ಳಾರಿ ಜೈಲಿಗೆ ದರ್ಶನ್ ರನ್ನು ಶಿಫ್ಟ್ ಮಾಡಲಾಗಿದೆ. ಬೆಂಗಳೂರು: ನೂತನ‌ ಆರೈಕೆ ಕೇಂದ್ರ ಉದ್ಘಾಟಿಸಿದ ಆಸ್ಟರ್ ಆಸ್ಪತ್ರೆ! ಇನ್ನೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೂ ಒಂದಿಲ್ಲೊಂದು ಕಿರಿಕ್ ಮಾಡಿಕೊಳ್ಳುತ್ತಿದ್ದು, ಟಿವಿಗಾಗಿ ಜೈಲು ಹಾಗೂ ಜೈಲಾಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಇದೆಲ್ಲದರ ಪರಿಣಾಮ ಏನಾಗಲಿದೆ ಅನ್ನೊದು ದರ್ಶನ್​ಗೆ ಅರಿವಿಲ್ಲ. ಹೀಗಾಗಿ ಈ ರೀತಿಯೆಲ್ಲ ಮಾಡಬೇಡಿ ಇದು ಕೊನೆಗೆ ನಿಮಗೆ … Continue reading Darshan: ನಿಮ್ಮ ಆ ವರ್ತನೆ ಸರಿಯಲ್ಲ, ಹೀಗಾದ್ರೆ ಜಾಮೀನು ಸಿಗಲ್ಲ; ದರ್ಶನ್ ಗೆ ವಕೀಲರ ಗುದ್ದು!