ಭೀಕರ ರಸ್ತೆ ಅಪಘಾತ: ಕಾರ್ಕಳದಲ್ಲಿ ತಂದೆ, ಮೂವರು ಮಕ್ಕಳು ಧಾರುಣ ಸಾವು!

ಉಡುಪಿ:- ಉಡುಪಿ ಜಿಲ್ಲೆ ಕಾರ್ಕಳದ ನಲ್ಲೂರಿನಲ್ಲಿ ಬೈಕ್‌ಗೆ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. ಲಿಂ. ಶ್ರೀ ಗುರು ಸೋಮಲಿಂಗೇಶ್ವರ ಅಜ್ಜನವರ 44ನೇ ಪುಣ್ಯರಾಧನೆ! 36 ವರ್ಷದ ಸುರೇಶ್ ಆಚಾರ್ಯ, 7 ವರ್ಷದ ಸುಮಿಕ್ಷಾ, 5 ವರ್ಷದ ಸುಶ್ಮಿತಾ ಹಾಗೂ 2 ವರ್ಷದ ಸುಶಾಂತ್ ಮೃತ ದುರ್ದೈವಿಗಳು ಎನ್ನಲಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಶ್ಮಿತಾ ಚಿಕಿತ್ಸೆ ನೀಡುತ್ತಿದ್ದ ಸಂದರ್ಭ ಮೃತಪಟ್ಟಿದ್ದಾಳೆ. ಬೈಕ್‌ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು … Continue reading ಭೀಕರ ರಸ್ತೆ ಅಪಘಾತ: ಕಾರ್ಕಳದಲ್ಲಿ ತಂದೆ, ಮೂವರು ಮಕ್ಕಳು ಧಾರುಣ ಸಾವು!