ಭೀಕರ ರಸ್ತೆ ಅಪಘಾತ: ಬೈಕ್ ಸವಾರ SPOT Death, ಇಬ್ಬರು ಗಂಭೀರ!

ಬಾಗಲಕೋಟೆ:– ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ್ ಬೈಪಾಸ್ ರಸ್ತೆಯಲ್ಲಿ ಒಂದೇ ಬೈಕಿನಲ್ಲಿ ಮೂರು ಜನ ಹೋಗುವ ಸಮಯದಲ್ಲಿ ಬೈಟ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ನಾಗಮಂಗಲದ ಗಲಭೆ ಕೇಸ್: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ! ಬೈಕ್ ಸವಾರ ಮಲ್ಲಿಕಾರ್ಜುನ ತಂದೆ ಗಂಗಪ್ಪ ಗಣಿ ವಯಸ್ಸು (22) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಾಯಾಳುಗಳಾದ ರಮೇಶ ಶ್ರೀಶೈಲ್ಪಟ್ಟದ (18) ವರ್ಷ ಹಣೆಗೆ ಮತ್ತು ಎರಡು ಕೈಗಳಿಗೆ ಬಲವಾಗಿ ಪೆಟ್ಟು ಗಳಾಗಿವೆ. ಕಲ್ಲೇಶ್ ಪರಪ್ಪ ಅಥಣಿ (20) ವರ್ಷ ಈತನಿಗೂ … Continue reading ಭೀಕರ ರಸ್ತೆ ಅಪಘಾತ: ಬೈಕ್ ಸವಾರ SPOT Death, ಇಬ್ಬರು ಗಂಭೀರ!