ಜಸ್ಟ್ 15 ಸಾವಿರಕ್ಕೆ ನಡೀತು ಅಜ್ಜಿಯ ಭೀಕರ ಕೊಲೆ: ಬೆಚ್ಚಿ ಬಿದ್ದ ಮಲೆನಾಡಿಗರು!

ಶಿವಮೊಗ್ಗ:- ದುಷ್ಕರ್ಮಿಗಳು 15 ಸಾವಿರಕ್ಕಾಗಿ ಒಂಟಿ ಮನೆಯಲ್ಲಿದ್ದ ಅಜ್ಜಿಯನ್ನು ಭೀಕರ ಕೊಂದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮಂಜರಿಕೊಪ್ಪ ಗ್ರಾಮದಲ್ಲಿ ಶನಿವಾರ ಜರುಗಿದೆ. ಯಾದಗಿರಿ PSI ಅನುಮಾನಾಸ್ಪದ ಸಾವು ಕೇಸ್: ಸ್ವಗ್ರಾಮದಲ್ಲಿ ನೆರೆವೇರಿದ ಅಂತ್ಯಸಂಸ್ಕಾರ! 60 ವರ್ಷದ ಸಾವಿತ್ರಮ್ಮ ಮೃತ ದುರ್ದೈವಿ. ಅಜ್ಜಿಯು ಬ್ಯಾಂಕ್​ಗೆ ಹೋಗಿ ಒಂದಿಷ್ಟು ಹಣ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿರುವುದನ್ನು ಕಳ್ಳರು ಗಮನಿಸಿದ್ದರು. ಹೀಗೆ ಅಜ್ಜಿ ಒಬ್ಬಳೇ ಇರುವುದನ್ನು ಅರಿತಿದ್ದ ಖದೀಮರು ಮನೆಗೆ ಎಂಟ್ರಿಕೊಟ್ಟು ಅಜ್ಜಿ ಬಳಿ ಇದ್ದ ನಗದು ಕಿತ್ತುಕೊಂಡಿದ್ದಾರೆ. ಈ ವೇಳೆ … Continue reading ಜಸ್ಟ್ 15 ಸಾವಿರಕ್ಕೆ ನಡೀತು ಅಜ್ಜಿಯ ಭೀಕರ ಕೊಲೆ: ಬೆಚ್ಚಿ ಬಿದ್ದ ಮಲೆನಾಡಿಗರು!