ಜಸ್ಟ್ 15 ಸಾವಿರಕ್ಕೆ ನಡೀತು ಅಜ್ಜಿಯ ಭೀಕರ ಕೊಲೆ: ಬೆಚ್ಚಿ ಬಿದ್ದ ಮಲೆನಾಡಿಗರು!
ಶಿವಮೊಗ್ಗ:- ದುಷ್ಕರ್ಮಿಗಳು 15 ಸಾವಿರಕ್ಕಾಗಿ ಒಂಟಿ ಮನೆಯಲ್ಲಿದ್ದ ಅಜ್ಜಿಯನ್ನು ಭೀಕರ ಕೊಂದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮಂಜರಿಕೊಪ್ಪ ಗ್ರಾಮದಲ್ಲಿ ಶನಿವಾರ ಜರುಗಿದೆ. ಯಾದಗಿರಿ PSI ಅನುಮಾನಾಸ್ಪದ ಸಾವು ಕೇಸ್: ಸ್ವಗ್ರಾಮದಲ್ಲಿ ನೆರೆವೇರಿದ ಅಂತ್ಯಸಂಸ್ಕಾರ! 60 ವರ್ಷದ ಸಾವಿತ್ರಮ್ಮ ಮೃತ ದುರ್ದೈವಿ. ಅಜ್ಜಿಯು ಬ್ಯಾಂಕ್ಗೆ ಹೋಗಿ ಒಂದಿಷ್ಟು ಹಣ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿರುವುದನ್ನು ಕಳ್ಳರು ಗಮನಿಸಿದ್ದರು. ಹೀಗೆ ಅಜ್ಜಿ ಒಬ್ಬಳೇ ಇರುವುದನ್ನು ಅರಿತಿದ್ದ ಖದೀಮರು ಮನೆಗೆ ಎಂಟ್ರಿಕೊಟ್ಟು ಅಜ್ಜಿ ಬಳಿ ಇದ್ದ ನಗದು ಕಿತ್ತುಕೊಂಡಿದ್ದಾರೆ. ಈ ವೇಳೆ … Continue reading ಜಸ್ಟ್ 15 ಸಾವಿರಕ್ಕೆ ನಡೀತು ಅಜ್ಜಿಯ ಭೀಕರ ಕೊಲೆ: ಬೆಚ್ಚಿ ಬಿದ್ದ ಮಲೆನಾಡಿಗರು!
Copy and paste this URL into your WordPress site to embed
Copy and paste this code into your site to embed