ಶಿಕ್ಷಣ ಇಲಾಖೆ ವಿರುದ್ದ ಸಮರ ಸಾರಿದ ಶಿಕ್ಷಕರು: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ!

ಬೆಂಗಳೂರು : ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ದ ಸರ್ಕಾರಿ‌ ಪ್ರಾಥಮಿಕ ಶಾಲಾ ಶಿಕ್ಷಕರು ಸಮರ ಸಾರಿದ್ದಾರೆ. ಶಾಲೆಗಳಲ್ಲಿ ಪಾಠ ನಿಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದು ಬೃಹತ್ ಪ್ರತಿಭಟನೆ ಮಾಡಿದರು. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಮಂಡ್ಯ ವಿ.ವಿ.ಗೆ ಮಧು.ಜಿ.ಮಾದೇಗೌಡ ನೇಮಕ! ಅವರೆಲ್ಲಾ ಎಷ್ಟೇ ತೊಂದರೆ ಇದ್ದರೂ ಪ್ರತಿನಿತ್ಯ ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು… ಆದರೆ ಸರ್ಕಾರದ ಕೆಲವೊಂದಿಷ್ಟು ನಡೆಗಳು ಅವರನ್ನ ಕೆರಳುವಂತೆ ಮಾಡಿದ್ದು.., ಇವತ್ತು … Continue reading ಶಿಕ್ಷಣ ಇಲಾಖೆ ವಿರುದ್ದ ಸಮರ ಸಾರಿದ ಶಿಕ್ಷಕರು: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ!