Breaking: ತಮಿಳುನಾಡಿನ BSP ಅಧ್ಯಕ್ಷ ಆರ್ಮ್ಸ್‌ಸ್ಟ್ರಾಂಗ್‌ ಕೊಲೆ!

ಚೆನ್ನೈ:- ತಮಿಳುನಾಡಿನ ಬಿಎಸ್‌ಪಿ ಅಧ್ಯಕ್ಷ ಆರ್ಮ್ಸ್‌ಸ್ಟ್ರಾಂಗ್‌ ಅವರನ್ನು ನೀಚರ ಗುಂಪೊಂದು ಹತ್ಯೆ ಮಾಡಿದ ಘಟನೆ ಜರುಗಿದೆ. World Cup 2024: ಟೀಮ್ ಇಂಡಿಯಾದ ಈ ಆಟಗಾರರಿಗೆ 11 ಕೋಟಿ ಬಹುಮಾನ ಘೋಷಿಸಿದ “ಮಹಾ” ಸರ್ಕಾರ! ಚೆನ್ನೈ ಪೆರಂಬೂರಿನಲ್ಲಿರುವ ಆರ್ಮ್ಸ್‌ಸ್ಟ್ರಾಂಗ್‌ ಅವರ ನಿವಾಸದ ಬಳಿಯೇ ಘಟನೆ ನಡೆದಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ 6 ಮಂದಿ ದುಷ್ಕರ್ಮಿಗಳ ಗ್ಯಾಂಗ್‌ನಿಂದ ಹತ್ಯೆ ನಡೆದಿದೆ. ಚೆನ್ನೈನ ಸೆಂಬಿಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.