Facebook Twitter Instagram YouTube
    ಕನ್ನಡ     English     తెలుగు
    Sunday, July 3
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಅಂತಾರಾಷ್ಟ್ರೀಯ»ಅಫ್ಘಾನಿಸ್ತಾನದಲ್ಲಿ ಬಟ್ಟೆ ಅಂಗಡಿಗಳಲ್ಲಿರುವ ಮನುಷ್ಯಾಕೃತಿಗಳ ಶಿರಚ್ಛೇದಕ್ಕೆ ತಾಲಿಬಾನ್ ಆದೇಶ..!

    ಅಫ್ಘಾನಿಸ್ತಾನದಲ್ಲಿ ಬಟ್ಟೆ ಅಂಗಡಿಗಳಲ್ಲಿರುವ ಮನುಷ್ಯಾಕೃತಿಗಳ ಶಿರಚ್ಛೇದಕ್ಕೆ ತಾಲಿಬಾನ್ ಆದೇಶ..!

    ain userBy ain user
    Share
    Facebook Twitter LinkedIn Pinterest Email

    ಕಾಬುಲ್: ಅಫ್ಘಾನಿಸ್ತಾನದ ಅಂಗಡಿ ಮಾಲೀಕರಿಗೆ ತಾಲಿಬಾನ್ ಮನುಷ್ಯಾಕೃತಿಯ ಬೊಂಬೆ ತಲೆಗಳನ್ನು ತೆಗೆದು ಹಾಕುವಂತೆ ಸೂಚಿ ಸಿದೆ. ಮನುಷ್ಯಾಕೃತಿಯ ಬೊಂಬೆಗಳು ಇಸ್ಲಾಮಿಕ್ ಧರ್ಮಕ್ಕೆ ವಿರೋಧವಾದುದು ಎಂಬ ಕಾರಣಕ್ಕೆ ಈ ಹೊಸ ವಿಲಕ್ಷಣ ಆದೇಶ ವನ್ನು ಜಾರಿಗೊಳಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಮಹಿಳೆಯರ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿದೆ.

    ಮಹಿಳೆಯರಿಗೆ ಹಿಜಾಬ್ ಕಡ್ಡಾಯಗೊಳಿಸಿರುವುದರಿಂದ ಹಿಡಿದು ಹದಿಹರೆಯದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುವವರೆಗೆ ತಾಲಿಬಾನ್ ಅಮಾನವೀಯ ನೀತಿಗಳನ್ನು ಜಾರಿಗೊಳಿಸಿದೆ.  ಇದೀಗ ತಾಲಿಬಾನ್ ಸರ್ಕಾರ ಅಂಗಡಿಗಳಲ್ಲಿ ಬಳಕೆಯಾಗುವ ಮನುಷ್ಯಾಕೃತಿಗಳ ಬೊಂಬೆಗಳ ತಲೆಗಳನ್ನು ತೆಗೆದುಹಾಕುವಂತೆ ಅಫ್ಘಾನಿಸ್ತಾನದ ಜನರಿಗೆ ಸೂಚಿಸಿದೆ.

    Demo

    ಮನುಷ್ಯಾಕೃತಿ ಅಥವಾ ಪ್ರತಿಮೆಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ. ಇವುಗಳನ್ನು ವಿರೂಪಗೊಳಿಸಬೇಕು ಎಂದು ಹೆರಾತ್ ಪ್ರಾಂತ್ಯ ಸಚಿವಾಲಯ ಮುಖ್ಯಸ್ಥರಾದ ಅಜೀಜ್ ರಹಮಾನ್ ಹೇಳಿದ್ದಾರೆ. ಮೂಲಗಳ ಪ್ರಕಾರ ಕೆಲವು ಅಂಗಡಿ ಮಾಲೀಕರು ಬೊಂಬೆಗಳ ತಲೆಯನ್ನು ಬಟ್ಟೆಗಳಿಂದ ಮುಚ್ಚಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದನ್ನು ಬಯಲು ಮಾಡುತ್ತಲೇ ದೊಡ್ಡ ಮೊತ್ತದ ದಂಡವನ್ನು ಹಲವು ಅಂಗಡಿ ಮಾಲೀಕರಿಗೆ ವಿಧಿಸಿದೆ.

    Related

    Share. Facebook Twitter LinkedIn Email WhatsApp

    Related Posts

    ಮೊಸಳೆಯನ್ನೇ ಮದ್ವೆಯಾದ ಮೇಯರ್!: ವಿಚಿತ್ರ ಎನಿಸಿದರೂ ಸತ್ಯ

    ಭಾರತೀಯ ಹೂಡಿಕೆದಾರರಿಗೆ 5 ವರ್ಷಗಳ ವೀಸಾ ನೀಡಿದ ಶ್ರೀಲಂಕಾ

    ಅಮೆರಿಕಾದಲ್ಲಿ ಗರ್ಭಪಾತ ನಿಷೇಧ: ಬೀದಿಗಿಳಿದು ಪ್ರತಿಭಟಿಸಿದ ಆಸ್ಟ್ರೇಲಿಯನ್ನರು

    61 ವರ್ಷ ವಯಸ್ಸಿನ ವ್ಯಕ್ತಿಯ ಕೈ ಹಿಡಿದ 18ರ ಯುವತಿ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    Earthquake..ದಕ್ಷಿಣ ಇರಾನ್ ನಲ್ಲಿ ಭೀಕರ ಭೂಕಂಪ: 16 ಮಂದಿಗೆ ಗಂಭೀರ ಗಾಯ

    ಪಾಕ್ ಜನತೆಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ಮೊಬೈಲ್, ಇಂಟರ್ ನೆಟ್ ಸೇವೆ ಸ್ಥಗಿತ

    ಕನ್ಹಯ್ಯ ಹತ್ಯೆ ಬೆಂಬಲಿಸಿ ಕಾಮೆಂಟ್ ಮಾಡಿದ್ದ ಮುಸ್ಲಿಂ ವ್ಯಕ್ತಿ ಅಂದರ್

    ಜಮೀನಿನಲ್ಲಿ ಇಟ್ಟಿಗೆ ತುಂಡು ಬಿದ್ದಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ ಮಹಿಳೆ

    ಚೇಳು ಕಡಿತದಿಂದ ವಿದ್ಯಾರ್ಥಿನಿ ಸಾವು

    ಇದು ವಿಶ್ವದ ದುಬಾರಿ ಪನ್ನೀರ್: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ..?!

    ಕನ್ವಾರ್ ಯಾತ್ರೆಗೆ ಹತ್ತು ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ

    ಗನ್ ನೊಂದಿಗೆ ಆಟವಾಡುತ್ತ 2 ವರ್ಷದ ತಂಗಿಯನ್ನು ಕೊಲೆ ಮಾಡಿದ 8  ವರ್ಷದ ಬಾಲಕ

    ನೇಪಾಳದ ಕಠ್ಮಂಡುವಿನಲ್ಲಿ ಪಾನಿಪೂರಿ ಮಾರಾಟ ನಿಷೇಧ: ಇದಕ್ಕೆ ಕಾರಣವೇನು ಗೊತ್ತಾ..?

    ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್: WHO ಹೇಳಿದ್ದೇನು..?

    ಮೋದಿ ಮಾತನಾಡಿಸಲು ಮುಗಿ ಬಿದ್ದ ವಿಶ್ವ ನಾಯಕರು.. ಇದೊಂದು ವಿಡಿಯೋ ಸಾಕು ‘ನಮೋ’ ಎಷ್ಟು ಪ್ರಭಾವಿ

    ಇಂದಿನಿಂದ ಎರಡು ದಿನಗಳ ಕಾಲ ಜಿಎಸ್ ಟಿ ಮಂಡಳಿ ಸಭೆ: ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಕುರಿತು ಚರ್ಚೆ

    ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗ್ತಿದೆ ಕೊವಿಡ್ ಪ್ರಕರಣ: 24 ಗಂಟೆಗಳಲ್ಲಿ 11.793 ಪ್ರಕರಣ ದಾಖಲು

    ಭಾರತೀಯ ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಬಲಿ

    ಪಾಕ್ ನಲ್ಲಿ ಕೊರೊನಾ ಅಟ್ಟಹಾಸ: ವಿಮಾನಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ನ್ಯೂಯಾರ್ಕ್ ನಲ್ಲಿ ಶೂಟೌಟ್ ಗೆ ಬಲಿಯಾದ ಭಾರತೀಯ ಮೂಲದ ವ್ಯಕ್ತಿ

    ಸರ್ಜರಿ ಮಾಡಿಸಿಕೊಂಡ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಸುಂದರಿ

    ನೈಟ್ ಕ್ಲಬ್ ನಲ್ಲಿ ನಿಗೂಡವಾಗಿ ಸಾವನ್ನಪ್ಪಿದ 20 ಯುವಕರು

    ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಲೀಟರ್ ಪೆಟ್ರೋಲ್ 550, ಡೀಸೆಲ್ ಬೆಲೆ 460 ರೂ.ಗೆ ಏರಿಕೆ

    ಪಾಕ್ ಮಾಜಿ ಪ್ರಧಾನಿ ಮಲಗುವ ಕೋಣೆಯಲ್ಲಿ ಗೂಢಾಚಾರಿಕೆ ಸಾಧನ ಅಳವಡಿಸಲು ಹೋಗಿ ಸಿಕ್ಕಿ ಬಿದ್ದ ಇಮ್ರಾನ್ ಖಾನ್ ಸಿಬ್ಬಂದಿ

    ಕೊನೆಗೂ ಎಚ್ಚೆತ್ತುಕೊಂಡ ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಜೋ ಬೈಡನ್ ಸಹಿ

    ಅಪ್ಪನ ಗುರುತೇ ಬೇಡವೆಂದ ವಿಶ್ವದ ಅತಿ ಶ್ರೀಮಂತನ ಮಗ: ಲಿಂಗ ಪರಿವರ್ತನೆ ಮಾಡಿಕೊಂಡು ಹೆಸರು ಬದಲಿಸಿಕೊಂಡ ಎಲಾನ್ ಮಸ್ಕ್ ಪುತ್ರ

    Viral News..OMG: ಏಕ ಕಾಲಕ್ಕೆ ಒಂದೇ ಆಸ್ಪತ್ರೆಯ 14 ನರ್ಸ್ ಗಳು ಪ್ರಗ್ನೆಂಟ್..!

    ಯುದ್ಧವು ಅದರ ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದಂತೆ … ರಷ್ಯಾಕ್ಕೆ ಅನಿರೀಕ್ಷಿತ ತಿರುವು!

    83ನೇ ವಯಸ್ಸಿನಲ್ಲಿ ತಂದೆಯಾದ ವೃದ್ದ..! ಹೆಂಡತಿ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ..?

    ರೆಹಮಾನ್ ಮಕ್ಕಿಯನ್ನು ಜಾಗಯಿಕ ಉಗ್ರ ಎಂದು ಘೋಷಿಸಲು ಭಾರತ, ಅಮೆರಿಕ ಪ್ರಯತ್ನಕ್ಕೆ ಚೀನಾ ತಡೆ

    ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಶೇ.10ರಷ್ಟು ಸೂಪರ್ ತೆರಿಗೆ ಘೋಷಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

    ಆಂಗ್ ಸಾನ್ ಸೂಕಿ ಗೃಹಬಂಧನದಿಂದ ಜೈಲಿಗೆ ರವಾನೆ

    ಚೀನಾದಲ್ಲಿ ದಾಖಲೆ ಪ್ರಮಾಣದ ಮಳೆ ಪ್ರವಾಹ

    ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ.. ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಪೊಲೀಸರಿಗೆ ದೂರು

    ಮದುವೆ ಮೆರವಣಿಗೆಯಲ್ಲಿ ಖುಷಿಯಲ್ಲಿ ಗುಂಡು ಹಾರಿಸಿದ ವರ, ಸ್ನೇಹಿತ ಸಾವು

    ಅಜ್ಞಾತ ಸ್ಥಳದಿಂದ ಆಂಗ್ ಸಾನ್ ಸೂಕಿ ಜೈಲಿಗೆ ಸ್ಥಳಾಂತರ

    ವಿಮಾನ ಲ್ಯಾಂಡಿಂಗ್: ಕ್ಷಣಾರ್ಧದಲ್ಲಿ ಬೆಂಕಿ, ವಿಡಿಯೋ ವೈರಲ್

    ವಿಶ್ವದ ಶ್ರೀಮಂತನನ್ನು ಟೀಕೆ: ಕಂಪನಿಯಿಂದ ಉದ್ಯೋಗಿಗಳನ್ನು ಸಸ್ಪೆಂಡ್ ಮಾಡಿದ ಎಲೋನ್ ಮಸ್ಕ್

    ಭಾರತ, ಚೀನಾ, ಜಪಾನ್ … ಶ್ರೀಲಂಕಾ ಸಹಾಯ ಕೋರಿ ದಾನಿಗಳ ಸಭೆ

    ಮುರ್ಮು ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಒಂದು ಉಜ್ವಲ ಉದಾಹರಣೆ: ಒಡಿಶಾ  ಸಿಎಂ ನವೀನ್ ಪಟ್ನಾಯಕ್

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.