Renukaswamy Murder Case: ಕೊಲೆ ಕೇಸಿಂದ ಬಚಾವಾಗಲು ಡಿ ಗ್ಯಾಂಗ್ ಖತರ್ನಾಕ್ ಪ್ಲಾನ್…ಸಿನೀಮಿಯ ಶೈಲಿಯಲ್ಲಿ ಹಣ ಕೊಟ್ಟು ತಗ್ಲಾಕೊಂಡ ದರ್ಶನ್…!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ರೇಣುಕಾಸ್ವಾಮಿ ಕೊಲೆಯನ್ನು ನಾವೇ ಮಾಡಿದ್ದೇವೆ ಎಂದು ಶರಣಾಗಿದ್ದ ಆರೋಪಿಗಳು ಹಲ್ಲೆ ಹಾಗೂ ಅಪಹರಣ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ ಎಂಬುದು ಗೊತ್ತಾಗಿದೆ. ಕೊಲೆ ಬಳಿಕ ದರ್ಶನ್ ಅಂಡ್ ಗ್ಯಾಂಗ್ ಅವರನ್ನ ಕರೆಯಿಸಿ ಹಣದ ಆಮಿಷ ಹಾಗೂ ದರ್ಶನ್ ಗಾಗಿ ಕೃತ್ಯವನ್ನ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ‌ ಮಾಡುವಾಗ ಅಥವಾ ಅಪಹರಣ ಮಾಡುವಾಗ ನಿಖಿಲ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಅವರ ಪಾತ್ರವೇ ಇರಲಿಲ್ಲ. ಅಲ್ಲದೇ ಶೆಡ್ ಒಳಗೆ ಹಾಗೂ ಒಳಗೆ ಆರೋಪಿಗಳು ಇರಲಿಲ್ಲ. … Continue reading Renukaswamy Murder Case: ಕೊಲೆ ಕೇಸಿಂದ ಬಚಾವಾಗಲು ಡಿ ಗ್ಯಾಂಗ್ ಖತರ್ನಾಕ್ ಪ್ಲಾನ್…ಸಿನೀಮಿಯ ಶೈಲಿಯಲ್ಲಿ ಹಣ ಕೊಟ್ಟು ತಗ್ಲಾಕೊಂಡ ದರ್ಶನ್…!