ಜಮೀನು ಹಗರಣದಲ್ಲಿ ತಗಲಾಕಿಕೊಂಡ್ರಾ ಬಿಜೆಪಿ ಮುಖಂಡ!? ಇಂದು ಸ್ಪಷ್ಟನೆ ಕೊಡಲಿದ್ದಾರೆ ಆರ್ ಅಶೋಕ್!

ಬೆಂಗಳೂರು:- ಮುಡಾ ಹಗರಣ ದಿನಕ್ಕೊಂದು ಕಾವು ಪಡೆದುಕೊಳ್ತಿರುವ ಹೊತ್ತಲ್ಲಿ ವಿಪಕ್ಷ ನಾಯಕ ಅಶೋಕ್​ ವಿರುದ್ಧ ಜಮೀನು ಹಗರಣವೊಂದು ಬ್ಲಾಸ್ಟ್​ ಆಗಿದೆ. ಕಾಂಗ್ರೆಸ್ ಹಿರಿಯ ಸಚಿವರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಹೆಚ್​ಕೆ ಪಾಟೀಲ್ ಜಂಟಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳ ಸಮೇತ ದಾಳಿ ನಡೆಸಿದ್ದಾರೆ. Rain News: ಮುಂದಿನ ಒಂದು ವಾರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ! ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಹಗರಣ ನಡೆದಿದ್ದು ಅದನ್ನು ದಾಖಲೆ ಸಮೇತ ಹೇಳುತ್ತೇವೆ ಅಂತ ಸಚಿವ ಪರಮೇಶ್ವರ್ … Continue reading ಜಮೀನು ಹಗರಣದಲ್ಲಿ ತಗಲಾಕಿಕೊಂಡ್ರಾ ಬಿಜೆಪಿ ಮುಖಂಡ!? ಇಂದು ಸ್ಪಷ್ಟನೆ ಕೊಡಲಿದ್ದಾರೆ ಆರ್ ಅಶೋಕ್!