Vijayapura: ಅನುಮಾನಕ್ಕೆ ಎಡೆಮಾಡಿಕೊಟ್ಟ ಅಪಘಾತ; ಭೀಕರತೆಗೆ ಸಾಕ್ಷಿಯಾದ ದೃಶ್ಯ!

ವಿಜಯಪುರ:- ಈ ನಗರದ ಹೃದಯ ಭಾಗದಲ್ಲಿ ಎದೆ ಜಲ್ಲೆನಿಸು ಅಪಘಾತವೊಂದು ನಡೆದಿದೆ. ವಕೀಲನ ಮೇಲೆ ಹರಿದ ಕಾರು, ದೇಹವನ್ನು 2 ಕಿ.ಮೀ ವರೆಗು ಎಳೆದೊಯ್ಯುವ ಮೂಲಕ ಭೀಕರತೆಗೆ ಸಾಕ್ಷಿಯಾಗಿದೆ. ಇನ್ನೊಂದೆಡೆ ಇದು ಕೇವಲ ಆಕ್ಸಿಡೆಂಟಾ? ಇಲ್ಲಾ ಪ್ಲಾನ್ಡ್‌ ಮರ್ಡರ್…? ಅನ್ನೋ ಅನುಮಾನಗಳು ಶುರುವಾಗಿವೆ. ಈ ರೀತಿ ಅನುಮಾನ ಕಾಡೋದಕ್ಕು ಕಾರಣಗಳಿವೆ. ಘಟನೆ ನಡೆದ ದಿನ, ಘಟನೆ ನಡೆದ ರೀತಿ, ಘಟನೆ ಬಳಿಕ ಕಾರ್‌ ಡ್ರೈವರ್‌ ನಡೆದುಕೊಂಡ ರೀತಿಗಳು ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಹಾಗಾದರೆ ಈ ಘಟನೆ ನಡೆದಿದ್ದಾದರೂ … Continue reading Vijayapura: ಅನುಮಾನಕ್ಕೆ ಎಡೆಮಾಡಿಕೊಟ್ಟ ಅಪಘಾತ; ಭೀಕರತೆಗೆ ಸಾಕ್ಷಿಯಾದ ದೃಶ್ಯ!