ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷ: ಅದ್ಬುತ್ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರ!
ಮಂಡ್ಯ:- ಮಂಡ್ಯದ ಕೆರಗೋಡಿನಲ್ಲಿ ಮಹಾ ಶಿವರಾತ್ರಿಯಂದು ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷವಾಗಲಿದೆ. ಈ ದೃಶ್ಯ ಕಣ್ತುಂಬಿಕೊಳ್ಳೋಕೆ ಅಂತ ಲಕ್ಷಾಂತರ ಭಕ್ತರು ಕಾತುರರಾಗಿ ಕಾಯ್ತಿದ್ದಾರೆ. ಇದ್ರ ಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಪಂಚಲಿಂಗೋತ್ಸವ ಕಾರ್ಯಕ್ರಮ ಕೂಡ ಆಯೋಜನೆಯಾಗಿದ್ದು, ಪಂಚಲಿಂಗ ಸನ್ನಿದಿ ಜಾಗರಣೆಗೆ ಸಿದ್ದವಾಗಿದೆ. ಬೆಂಗಳೂರು ಮೂರು ಮಹಾನಗರ ಪಾಲಿಕೆ ಮಾಡಿದ್ರೆ, ಅಭಿವೃದ್ಧಿ ಮಾಡಬಹುದು – ಸಚಿವ ಜಮೀರ್! ಹೌದು., ನಾಳೆ ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತ ಸಂಭ್ರಮಕ್ಕೆ ಮಂಡ್ಯ ಜಿಲ್ಲೆಯ ಕೆರಗೋಡು … Continue reading ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷ: ಅದ್ಬುತ್ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರ!
Copy and paste this URL into your WordPress site to embed
Copy and paste this code into your site to embed