ಪಾದಯಾತ್ರೆಯಲ್ಲಿ ಪತ್ತೆ ಇಲ್ಲ ಸುಮಲತಾ: ಬಿಜೆಪಿಯಿಂದ ದೂರ ಉಳಿದ್ರಾ ಮಾಜಿ ಸಂಸದೆ!

ಮಂಡ್ಯ:- ವಾಲ್ಮೀಕಿ, ಹಾಗೂ ಮುಡಾ ಹಗರಣಗಳಿಂದ ಕಾಂಗ್ರೆಸ್​ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಜೆಡಿಎಸ್​ ಪಾದಯಾತ್ರೆ ಜಿಲ್ಲೆಯಲ್ಲಿ 2ನೇ ದಿನ ನಡೆಯುತ್ತಿದ್ದರೂ ಸುಮಲತಾ ಮಾತ್ರ ದೂರ ಉಳಿದಿದ್ದಾರೆ. Bengaluru: ನೆರೆಯ ಆಂಧ್ರದಲ್ಲೂ ಕಾಡುಪ್ರಾಣಿ- ಮಾನವ ಸಂಘರ್ಷ: ನಿಯಂತ್ರಣಕ್ಕೆ ಮುಂದಾದ ಸರ್ಕಾರ! ಮುಡಾದಲ್ಲಿ ಸೈಟ್‌ ಹಗರಣ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ಮೈಸೂರು ಚಲೋಗೆ ರಣಕಹಳೆ ಮೊಳಗಿಸಿ ಇಂದು ಆರನೇ ದಿನಕ್ಕೆ ಕಾಲಿಟ್ಟಿತು. ಮಂಡ್ಯದಿಂದ ಪಾದಯಾತ್ರೆ ಶುರುವಾಗಿದ್ದೇ ತಡ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿ ಕೊಟ್ಟರು. ಆದರೆ ಮಂಡ್ಯ … Continue reading ಪಾದಯಾತ್ರೆಯಲ್ಲಿ ಪತ್ತೆ ಇಲ್ಲ ಸುಮಲತಾ: ಬಿಜೆಪಿಯಿಂದ ದೂರ ಉಳಿದ್ರಾ ಮಾಜಿ ಸಂಸದೆ!