ಒಂದು ತಿಂಗಳಲ್ಲಿ ಶುಗರ್ ಕಂಟ್ರೋಲ್ ಆಗ್ಬೇಕಾ!? ಊಟದ ಬಳಿಕ ನೀರಿಗೆ ಈ ಕಾಳು ಹಾಕಿ ಕುಡಿಯಿರಿ!

ಮಧುಮೇಹದಲ್ಲಿ ನಾವು ಸೇವಿಸುವ ಆಹಾರವು ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಸೇವಿಸಿದ ತಕ್ಷಣ ರಕ್ತದಲ್ಲಿನ ಸಕ್ಕರೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಆಹಾರ ಸೇವಿಸಿದ ನಂತರ ಏನು ಮಾಡಬೇಕು ಎಂಬುದನ್ನೂ ತಿಳಿದುಕೊಳ್ಳಬೇಕು. ಘೋರ ದುರಂತ –ಬ್ಯಾಂಕಾಕ್ ನಲ್ಲಿ ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ! ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಇದು ಪರಿಪೂರ್ಣ ಔಷಧಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಹಾರ ಸೇವಿಸಿದ ನಂತರ ಸ್ವಲ್ಪ ಅಜ್ವೈನ್‌ ಅಥವಾ ಓಂ ಕಾಳು ಬಾಯಿಗೆ ಹಾಕಿಕೊಳ್ಳುವುದರಿಂದ … Continue reading ಒಂದು ತಿಂಗಳಲ್ಲಿ ಶುಗರ್ ಕಂಟ್ರೋಲ್ ಆಗ್ಬೇಕಾ!? ಊಟದ ಬಳಿಕ ನೀರಿಗೆ ಈ ಕಾಳು ಹಾಕಿ ಕುಡಿಯಿರಿ!