MP Election: ವಿಶ್ವನಾಥ್ ಮನೆ ಭೇಟಿಗೆ ಬಂದು ಬರಿಗೈಲಿ ವಾಪಸ್ ಆದ ಸುಧಾಕರ್!

ಯಲಹಂಕ:- ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಟಿಕೆಟ್ ಸುಧಾಕರ್ ಪಾಲಾಗಿದೆ.. ಮಗನಿಗೆ ಟಿಕೆಟ್ ಕೊಡಿಸುವ ದಾವಂತದಲ್ಲಿದ್ದ ವಿಶ್ವನಾಥ್ ಅಂದಿನಿಂದ ತೀವ್ರ ಬೇಸರಗೊಂಡಿದ್ದರು..ಮೋದಿ ಪರ ಮತ ಕೇಳ್ತೇನೆ ಸುಧಾಕರ್ ಜೊತೆ ವೀದಿಕೆ ಹಂಚಿಕೊಳ್ಳಲ್ಲ ಎಂದು ವಿಶ್ವನಾಥ್ ಗುಡುಗಿದ್ರು. ಇಂದು ಖುದ್ದು ಸುಧಾಕರ್ ಸಿಂಗನಾಯಕನಹಳ್ಳಿ ಮನೆ ಬಳಿ ಭೇಟಿಗೆ ಬಂದಿದ್ದಾಗ ವಿಶ್ವನಾಥ್ ಮನೆಯಲ್ಲಿರಲಿಲ್ಲ.. ಇದರಿಂದ ಡಾ.ಕೆ‌‌.ಸುಧಾಕರ್ ಬರಿಗೈಲಿ ವಾಪಸ್ ಆಗಿದ್ದಾರೆ.. ಬೆಂಗಳೂರು: ಅಪ್ರಾಪ್ತರ ಪುಂಡಾಟ – ಸಿಕ್ಕ-ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ದುಷ್ಕೃತ್ಯ! ಚಿಕ್ಕಬಳ್ಳಾಪುರ ಲೊಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ … Continue reading MP Election: ವಿಶ್ವನಾಥ್ ಮನೆ ಭೇಟಿಗೆ ಬಂದು ಬರಿಗೈಲಿ ವಾಪಸ್ ಆದ ಸುಧಾಕರ್!