Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಬೆಂಗಳೂರು»ಒಂದು ತಿಂಗಳ ನಂತರ ಸೋಂಕಿನ ಅಬ್ಬರ ಕಡಿಮೆ -ಸಚಿವ ಸುಧಾಕರ್

    ಒಂದು ತಿಂಗಳ ನಂತರ ಸೋಂಕಿನ ಅಬ್ಬರ ಕಡಿಮೆ -ಸಚಿವ ಸುಧಾಕರ್

    ain userBy ain user
    Share
    Facebook Twitter LinkedIn Pinterest Email

    ರಾಜ್ಯದಲ್ಲಿ ಒಂದು ತಿಂಗಳ ನಂತರ ಸೋಂಕಿನ ಅಬ್ಬರ ಕಡಿಮೆ ಆಗಲಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿರುವುದು ಕಳವಳಕ್ಕೆ ಕಾರಣವಾಗುತ್ತಿದ್ದು, ಸದ್ಯ ಇದೀಗ ಸೋಂಕಿನ ಅಬ್ಬರ ಕೇವಲ ಒಂದೂವರೆ ತಿಂಗಳವರೆಗೆ ಮಾತ್ರ ಇರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನೂ ರಾಜ್ಯದ ಗಡಿ ಪ್ರದೇಶದಲ್ಲಿ ಸೂಕ್ತ ಎಚ್ಚರಿಕೆ ವಹಿಸಲಾಗುತ್ತಿದ್ದು, ವಿದೇಶ ಹಾಗೂ ಬೇರೆ ರಾಜ್ಯಗಳಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಇದಕ್ಕೆ ಸಹಕರಿಸಿದರೆ ಹೆಮ್ಮಾರಿ ವಿರುದ್ಧ ನಾವು ಹೋರಾಡಬಹುದು ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

    Demo

    Related

    Share. Facebook Twitter LinkedIn Email WhatsApp

    Related Posts

    ಇಂದಿನಿಂದ ಏಕಬಳಕೆಯ ಪ್ಯಾಸ್ಟಿಕ್ ಬ್ಯಾನ್: ಮಾರಾಟ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ

    ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್: ಇನ್ಮುಂದೆ ಕಟ್ಟಬೇಕಿಲ್ಲ ಫೀಸ್

    ಟೈಲರ್ ಹತ್ಯೆ ಖಂಡಿಸಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

    ಪೋಷಕರೆದುರು ಬುದ್ದಿವಂತಿಕೆ ಪ್ರದರ್ಶಿಸಲು ಹೋಗಿ ಪೊಲೀಸರ ಅತಿಥಿಯಾದ ಅತಿಬುದ್ದಿವಂತ ಮಗ..!

    ಬೆಂಗಳೂರು ಜನರೇ ನೀವು ಸಾಲ ಮಾಡಿದ್ರೆ ಎಚ್ಚರ..ಎಚ್ಚರ..! ಮನೆಗೆ ನುಗ್ಗಿ ಬಟ್ಟೆ ಬಿಚ್ಚಿ ದೊಣ್ಣೆಯಿಂದ ಹಲ್ಲೆ

    ಅದೃಷ್ಟ ಎಂಬ ಕಾನ್ಸೆಪ್ಟ್ ನಂಬ್ತೀರಾ..? ಲಾಟರಿಯಲ್ಲಿ 9 ಕೋಟಿ ರೂ. ಗೆದ್ದ..! ಹೊಲ ಉಳುತ್ತಿದ್ದಾಗ ಸಿಕ್ತು ನಿಧಿ

    ಸಹಾಯ ಮಾಡುವ ನೆಪದಲ್ಲಿ ಮಕ್ಕಳ ತಾಯಂದಿರ ಪೋನ್ ನಂಬರ್ ಪಡೆಯುತ್ತಿದ್ದ ಕಾಮುಕ ಶಿಕ್ಷಕ..!

    ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಸ್ನೇಹಿತನಿಂದಲೇ ಗೆಳೆಯನ ಕೊಲೆಯಲ್ಲಿ ಅಂತ್ಯ..!

    ನೇಪಾಳದವರನ್ನು ಕೆಲಸಕ್ಕೆ ಸೇರಿಸ್ಕೊಳ್ಳೋ ಮುನ್ನ ಎಚ್ಚರ.. ನಗರದಲ್ಲಿ ಮಹಿಳೆಯ ಕೈಕಾಲು ಕಟ್ಟಿ ಮನೆಗೆ ಕನ್ನ

    ಬೆಂಗಳೂರಿನಲ್ಲಿರುವ ಒಟ್ಟು 45 ಫ್ಲೈ ಓವರ್ ಗಳು: ಹೊಸ ಫ್ಲೈ ಓವರ್ ನಿರ್ಮಿಸಲು BBMP ನಿರ್ಧಾರ

    ಮೋದಿಯವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಪಿಗೆ ಬಿದ್ದು ಬಾಲಕ ಸಾವು..!

    ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 3 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

    ಪ್ರಧಾನಿ ಸಂಚರಿಸಿದ್ದ ಯಾವುದೇ ರಸ್ತೆಗಳೂ ಹಾನಿಗೊಳಗಾಗಿಲ್ಲ: ಪ್ರಧಾನಿ ಕಚೇರಿಗೆ ಬಿಬಿಎಂಪಿ ಮಾಹಿತಿ

    ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ: 112 ಸಹಾಯವಾಣಿಯಿಂದ ಯುವಕ ಬಚಾವ್

    ಬಿಜೆಪಿ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ: ವಿಪಕ್ಷ ನಾಯಕ ಸಿದ್ದರಾಮಯ್ಯ

    ಕೇಂದ್ರ ಸರ್ಕಾರ ಮೊದಲು ಅಗ್ನಿಪಥ್ ಯೋಜನೆಯನ್ನ ಕೈಬಿಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ

    ಸ್ವತಃ ಬಿಜೆಪಿ ಕಾರ್ಯಕರ್ತರೆ ಈ ಸರ್ಕಾರ ಯಾಕಾದರೂ ಇದೆಯೋ ಅಂತಿದ್ದಾರೆ: ಎಂ.ಬಿ ಪಾಟೀಲ್

    ಬೆಂಗಳೂರು ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಮಹತ್ವದ ಹೆಜ್ಜೆ: ಕಸ ಎಸದವರ ಮಾಹಿತಿ ಕೊಟ್ರೆ ಪ್ರಶಸ್ತಿ

    ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ ಘಟನೆ ಖಂಡಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

    ತಪಾಸಣೆ ಹೆಸರಿನಲ್ಲಿ ಚಾಲಕರಿಂದ ಹಣ ವಸೂಲಿ: ASI ಸೇರಿ ಇಬ್ಬರು ಸಸ್ಪೆಂಡ್

    ಹೆಣ್ಣು ಮಗು ಹುಟ್ಟಿದ್ದೇ ತಪ್ಪಾಯ್ತಾ..? ತಂದೆಯಿಂದಲೇ 5 ವರ್ಷದ ಮಗಳ ಹತ್ಯೆಗೆ ಯತ್ನ

    ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕಿದೆಯೇ?: ಬಿಜೆಪಿ

    ಬೆಂಗಳೂರಿನಲ್ಲಿ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಅಂದರ್

    ಪರಿಷ್ಕೃತ ಶಾಲಾ ಪಠ್ಯ ಪುಸ್ತಕ ಮಾರ್ಪಾಡು: ಬೆಂಗಳೂರಿನಲ್ಲಿ ತಿದ್ದೋಲೆ ಹೊರಡಿಸಿದ ಶಿಕ್ಷಣ ಇಲಾಖೆ

    ಇಂಜಿನಿಯರಿಂಗ್ ಫಲಿತಾಂಶದ ವೇಳೆ ಎಡವಟ್ಟು: ವಿಶ್ವವಿದ್ಯಾಲಯ ಬೇಜವಾಬ್ದಾರಿಗೆ ವಿದ್ಯಾರ್ಥಿಗಳ ಆಕ್ರೋಶ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಶಾಂತಿ ವ್ಯವಸ್ಥೆ ಕುಂಠಿತಗೊಳ್ಳುತ್ತದೆ: ಬಿಜೆಪಿ

    ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ: ಸಿಟಿ ಟ್ರಾಫಿಕ್ ಕಂಟ್ರೋಲ್ ಗೆ ಹೈಟೆಕ್ ಟೆಕ್ನಾಲಜಿ ಅಳವಡಿಕೆ

    ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ವಿದ್ಯುತ್ ದರ ಹೆಚ್ಚಳದ ಬರೆ ನೀಡಿದೆ: ವಿಪಕ್ಷ ಸಿದ್ದರಾಮಯ್ಯ ಬೇಸರ

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 887 ಮಂದಿಗೆ ಕೋವಿಡ್ ಸೋಂಕು ದೃಢ..!

    ಸರ್ಕಾರಿ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ: 10 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

    BMTC ಸಂಸ್ಥೆಗೆ ಡೀಸೆಲ್ ಇಲ್ಲದ ಸ್ಥಿತಿಗೆ ತಂದ ಸಾರಿಗೆ ಸಚಿವರನ್ನು ಸನ್ಮಾನಿಸಬೇಕು: ಕಾಂಗ್ರೆಸ್

    ಸಾಲ ವಾಪಾಸ್ ಕೊಡದಿದಕ್ಕೆ ಮಹಿಳೆಯ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ..!

    ಗವಿಸಿದ್ದೇಶ್ವರ ವಸತಿ ನಿಲಯಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ಬಿಡುಗಡೆ

    ನೋವಿನಲ್ಲಿಯೂ ಕಿಚ್ಚನದ್ದೇ ಕನವರಿಕೆ: ಆಸಿಡ್ ಸಂತ್ರಸ್ತೆಗೆ ಕಿಚ್ಚ ಸುದೀಪ್ ನೋಡುವಾಸೆ..!

    ರಾಜ್ಯಾದ್ಯಂತ ಇಂದಿನಿಂದ ಜುಲೈ 1 ರವರೆಗೆ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ಕೇಕೆ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಈದ್ಗಾ ಮೈದಾನದ ವಿವಾದವನ್ನು ಇನ್ನೂ 40 ದಿನಗಳ ಒಳಗೆ ಬಗೆಹರಿಸುತ್ತೇವೆ: BBMP ಜಂಟಿ ಆಯುಕ್ತ

    ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ

    ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ: ಸಚಿವ ಸುನಿಲ್ ಕುಮಾರ್ ಹೇಳಿದ್ದೇನು..?

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.