Anacle: ದಿಢೀರ್ ಮಳೆ; ಕೆರೆಯಂತಾದ ರಸ್ತೆ, ವಾಹನ ಸವಾರರ ಪರದಾಟ!

ಆನೇಕಲ್:- ಆನೇಕಲ್, ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ ಸುತ್ತಮುತ್ತ ಮಳೆಯ ಸಿಂಚನವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು, ಬಳಿಕ ಮಧ್ಯಾಹ್ನದ ಹೊತ್ತಿಗೆ ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡಬೇಕಾಯಿತು. ಕಣ್ಣು ಸರಿಯಾಗಿ ಕಾಣ್ತಿಲ್ವಾ!? ದೃಷ್ಟಿ ದೋಷ ನಿವಾರಣೆಗೆ ತಪ್ಪದೇ ಈ ಆಹಾರ ಸೇವಿಸಿ! ಕೆಲವರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾಯಿತು. ಮಳೆರಾಯನ ಆಗಮನದಿಂದ ವಾತಾವರಣ ಕೂಲ್ ಆಗಿತ್ತು. ಕೆಲ ತಾಸು ಸುರಿದ ಮಳೆಗೆ ಆನೇಕಲ್‌ ರಸ್ತೆಗಳು ಜಲಾವೃತಗೊಂಡಿದ್ದವು. ಇತ್ತ ಮಳೆಯಿಂದಾಗಿ ಬನ್ನೇರುಘಟ್ಟ ರಸ್ತೆ ಕೆರೆಯಂತಾಗಿತ್ತು. ಮುಕ್ಕಾಲು ಅಡಿ ನೀರು … Continue reading Anacle: ದಿಢೀರ್ ಮಳೆ; ಕೆರೆಯಂತಾದ ರಸ್ತೆ, ವಾಹನ ಸವಾರರ ಪರದಾಟ!