ಅಪ್ರಾಪ್ತರಿಂದ ಇದೆಂಥಾ ವಿಕೃತಿ: ರಸ್ತೆಯಲ್ಲೇ ಅರ್ಚಕನ ಬೈಕ್ ಸುಟ್ಟ ಮಕ್ಕಳು!
ಚಿಕ್ಕೋಡಿ:- ಅಪ್ರಾಪ್ತರಿಂದ ವಿಕೃತಿ ಮೆರೆಯಲಾಗಿದ್ದು, ರಸ್ತೆಯಲ್ಲೇ ಅರ್ಚಕನ ಬೈಕ್ ಸುಟ್ಟು ಮಕ್ಕಳು ಪುಂಡರಂತೆ ವರ್ತಿಸಿದ್ದಾರೆ. ರಾಜ್ಯಪಾಲರಿಗೆ ಅವಮಾನ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ! ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ಘಟನೆ ಜರುಗಿದೆ. ಕುಡಚಿ ಪಟ್ಟಣದ ವಾರ್ಡ್ ನಂಬರ ಎರಡರ ಮರಾಠಾ ಗಲ್ಲಿಯಲ್ಲಿ ಶನಿವಾರ ರಾತ್ರಿ ಪಟ್ಟಣದ ಅರ್ಚಕ ಪ್ರವೀಣ್ ಕುಲಕರ್ಣಿ ಎಂಬುವವರಿಗೆ ಸೇರಿದ ಬೈಕ್ ಗೆ ಮಕ್ಕಳ ಗುಂಪು ಬೆಂಕಿ ಹಚ್ಚಿದೆ. ಮಕ್ಕಳ ವಿಕೃತಿ ಮೆರೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕುಡಚಿ ಪೊಲೀಸ್ ಠಾಣೆಯಲ್ಲಿ … Continue reading ಅಪ್ರಾಪ್ತರಿಂದ ಇದೆಂಥಾ ವಿಕೃತಿ: ರಸ್ತೆಯಲ್ಲೇ ಅರ್ಚಕನ ಬೈಕ್ ಸುಟ್ಟ ಮಕ್ಕಳು!
Copy and paste this URL into your WordPress site to embed
Copy and paste this code into your site to embed