Darshan Case: ಯಾವುದೇ ಕ್ಷಣದಲ್ಲಾದರೂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ; ದರ್ಶನ್ ಸೇಫ್ ಆಗೋದು ಡೌಟ್!?
ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಚಾರ್ಜ್ ಶೀಟ್ ತನಿಖೆಯ ಕೊನೆಯ ಹಂತ ತಲುಪಿದ್ದಾರೆ. “ಕೃಷ್ಣಂ ಪ್ರಣಯ ಸಖಿ” ನೋಡಿ ದುಬೈ ಕನ್ನಡಿಗರು ಫಿದಾ “! ಇಂದು ಅಥವಾ ನಾಳೆ ಚಾರ್ಜ್ ಸಲ್ಲಿಸೋದು ಫಿಕ್ಸ್ ಆಗಿದೆ. ಸದ್ಯ ಕೊನೆ ಹಂತದ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. 90 ದಿನಗಳ ಒಳಗಾಗಿ ಚಾರ್ಜ್ ಸಲ್ಲಿಬೇಕಾಗಿತ್ತು. ಚಾರ್ಜ್ ಶೀಟ್ ಸಲ್ಲಿಸೋಕೆ 9 ತಾರೀಖು ಕೊನೆ ದಿನವಾಗಿದೆ. ಹೀಗಾಗಿ ಇಂದು ಅಥವಾ ನಾಳೆ ಚಾರ್ಜ್ ಶೀಟ್ ಸಲ್ಲಿಸೋಕೆ … Continue reading Darshan Case: ಯಾವುದೇ ಕ್ಷಣದಲ್ಲಾದರೂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ; ದರ್ಶನ್ ಸೇಫ್ ಆಗೋದು ಡೌಟ್!?
Copy and paste this URL into your WordPress site to embed
Copy and paste this code into your site to embed