Breaking News: ಬೀದಿ ನಾಯಿಗಳ ಉಪಟಳ: ನಿವೃತ್ತ ಶಿಕ್ಷಕಿ ಸಾವು!
ಬೆಂಗಳೂರು:- ಬೀದಿ ನಾಯಿಗಳ ಉಪಟಳದಿಂದ ನಿವೃತ್ತ ಶಿಕ್ಷಕಿ ಸಾವನ್ನಪ್ಪಿದ ಘಟನೆ ಜರುಗಿದೆ. ಕೋಲ್ಕತ್ತಾ ವೈದ್ಯೆ ರೇಪ್ ಪ್ರಕರಣ: ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು! ನಿವೃತ್ತ ಶಿಕ್ಷಕಿಯೊಬ್ಬರು ಬುಧವಾರ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7 ನೇ ರೆಸಿಡೆನ್ಶಿಯಲ್ ಕ್ಯಾಂಪ್ನಲ್ಲಿರುವ ಆಟದ ಮೈದಾನದಲ್ಲಿ ಬೆಳಗ್ಗೆ 6.30ರ ಸುಮಾರಿಗೆ … Continue reading Breaking News: ಬೀದಿ ನಾಯಿಗಳ ಉಪಟಳ: ನಿವೃತ್ತ ಶಿಕ್ಷಕಿ ಸಾವು!
Copy and paste this URL into your WordPress site to embed
Copy and paste this code into your site to embed