ವದಂತಿ ಹಬ್ಬಿಸೋದು ನಿಲ್ಲಿಸಿ: ನಿವೃತ್ತಿ ಪ್ರಶ್ನೆಗೆ ತ್ರಿಮೂರ್ತಿಗಳ ಖಡಕ್ ಉತ್ತರ!
ಹಿಟ್ ಮ್ಯಾನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಮೂರನೇ ಟ್ರೋಫಿ ಗೆದ್ದುಕೊಂಡಿತು. ಭಾರತದ ಗೆಲುವಿನ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ರೋಹಿತ್ ಮತ್ತು ವಿರಾಟ್ ಗೆಲುವಿನ ನಂತರವೇ ಊಹಾಪೋಹಗಳಿಗೆ ತೆರೆ ಎಳೆದರು. ಮದ್ಯ … Continue reading ವದಂತಿ ಹಬ್ಬಿಸೋದು ನಿಲ್ಲಿಸಿ: ನಿವೃತ್ತಿ ಪ್ರಶ್ನೆಗೆ ತ್ರಿಮೂರ್ತಿಗಳ ಖಡಕ್ ಉತ್ತರ!
Copy and paste this URL into your WordPress site to embed
Copy and paste this code into your site to embed