ಗಣಪತಿ ಚೌಕ್ ಮೇಲೆ ಕಲ್ಲು ಎಸೆತ: 10 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು!

ವಿಜಯಪುರ:- ವಿಜಯಪುರದಲ್ಲಿ ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 10 ಗಂಟೆಯಲ್ಲಿ ಗಾಂಧಿಚೌಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. Muda Scam: ಬರೋಬ್ಬರಿ 500 ದಾಖಲೆ ಇಡಿಗೆ ಕೊಟ್ಟ “ಮುಡಾ” ದೂರುದಾರ! 21 ವರ್ಷದ ಸೊಹೇಲ್ ಜಮಾದಾರ್ ಬಂಧಿತ ಆರೋಪಿ. ಕೋಮು ಗಲಭೆ ಸೃಷ್ಟಿಸಲು ಈ ಖದೀಮ ಸೋಹೆಲ್ ಜಮಾದಾರ್ ಕಲ್ಲು ಎಸೆದಿದ್ದರು. ಇದೀಗ ಸೊಹೇಲ್ ನನ್ನ ಗಾಂಧಿ ಚೌಕ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸೊಹೇಲ್ ಸ್ನೇಹಿತ … Continue reading ಗಣಪತಿ ಚೌಕ್ ಮೇಲೆ ಕಲ್ಲು ಎಸೆತ: 10 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು!