Muda Scam: ಸಿಬಿಐ ಎಂಟ್ರಿಗೆ‌ ಕಡಿವಾಣ ಹಾಕಿದ ರಾಜ್ಯ ಸರ್ಕಾರ; ಮುಡಾ ಕೇಸ್ ನಲ್ಲಿ ಸೇಫ್ ಆಗ್ತಾರಾ ಸಿದ್ದರಾಮಯ್ಯ!

ಬೆಂಗಳೂರು:- ಮುಡಾ ಕೇಸ್ ತನಿಖೆಗೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸಿದ್ದರು. ಇದಾದ ಬಳಿಕ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕೋ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿಯ ರಕ್ತದಲ್ಲಿ ಕೋಮುವಾದದ ಜೊತೆ ಆಂತರಿಕ ಕಲಹವೂ ಸೇರಿದೆ: CM ಸಿದ್ದರಾಮಯ್ಯ! ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಸಚಿವ ಸಂಪುಟ ಸದಸ್ಯರು … Continue reading Muda Scam: ಸಿಬಿಐ ಎಂಟ್ರಿಗೆ‌ ಕಡಿವಾಣ ಹಾಕಿದ ರಾಜ್ಯ ಸರ್ಕಾರ; ಮುಡಾ ಕೇಸ್ ನಲ್ಲಿ ಸೇಫ್ ಆಗ್ತಾರಾ ಸಿದ್ದರಾಮಯ್ಯ!