ರಾಜ್ಯದ ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮೀ ಹೆಬ್ಬಾಳಕರ್!?ಕೋಡಿಶ್ರೀ ಭವಿಷ್ಯ ಏನಿದೆ!?

ಬೆಂಗಳೂರು:- ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಈಗಾಗಲೇ ಚರ್ಚೆ ಜೋರಾಗಿದ್ದು, ಹೀಗಿರುವಾಗಲೇ ಮಹಿಳಾ ಸಿಎಂ ಕೂಗು ಜೋರಾಗಿದೆ. ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ಕೇಂದ್ರದಿಂದ ಇನ್ಮುಂದೆ 5 ಲಕ್ಷದವರೆಗೆ ಚಿಕಿತ್ಸೆ ಫ್ರೀ! ಕೋಡಿಮಠ ಅವರು ನುಡಿದಿರುವ ಸ್ಫೋಟಕ ಭವಿಷ್ಯ ರಾಜ್ಯದ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಕಳೆದ ತಿಂಗಳು ಕೋಡಿಮಠ ಶ್ರೀಗಳು ನುಡಿದಿರುವ ಭವಿಷ್ಯವೊಂದು ತೀವ್ರ ವೈರಲ್ ಆಗ್ತಾ ಇದೆ. ರಾಜ್ಯದಲ್ಲಿ … Continue reading ರಾಜ್ಯದ ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮೀ ಹೆಬ್ಬಾಳಕರ್!?ಕೋಡಿಶ್ರೀ ಭವಿಷ್ಯ ಏನಿದೆ!?