ಬಾಗಲಕೋಟೆ: ಯೋಗದಲ್ಲಿ ಪಾಂಡಿತ್ಯರು ಶ್ರೀ ಶಿವಶಂಕರ ಶಿವಾಚಾರ್ಯರು..!
ಬಾಗಲಕೋಟೆ:- ಇಂದಿನ ಯುವ ಪೀಳಿಗೆಯೂ ಅನೇಕ ದುಶ್ಚಟಗಳಿಗೆ ಬಲಿಯಾಗುವ ಮೂಲಕ ಆರೋಗ್ಯವನ್ನು ಹದೆಗೆಡಿಸಿಕೊಳ್ಳುತ್ತಿದ್ದಾರೆ, ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಯೋಗದಂತಹ ಮಹತ್ವದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಯೋಗ ಬಲ್ಲವನಿಗೆ ರೋಗವಿಲ್ಲ ಆದ್ದರಿಂದ ತಮ್ಮ ಹತ್ತಿರ ಯಾವ ರೋಗವು ಸುಳಿಯಲಾರದು ಎಂದು ನೇಕಾರ ಕುರುಹಿನಶೆಟ್ಟಿ ಪೀಠದ ಹಳೇ ಹುಬ್ಬಳ್ಳಿಯ ಶ್ರೀ ನೀಲಕಂಠೇಶ್ವರ ಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ತಮ್ಮ ಪ್ರತಿಯೊಂದು ಪ್ರವಚನದಲ್ಲಿಯೂ ಯೋಗದ ಕುರಿತು ಭಕ್ತರಿಗೆ ಜಾಗೃತಿ ಮೂಡಿಸುವಲ್ಲಿ ಮುಂದಾಗಿದ್ದಾರೆ, ಬಾಗಲಕೋಟೆ: ರಬಕವಿ ನಗರದಲ್ಲಿ ಅದ್ದೂರಿ … Continue reading ಬಾಗಲಕೋಟೆ: ಯೋಗದಲ್ಲಿ ಪಾಂಡಿತ್ಯರು ಶ್ರೀ ಶಿವಶಂಕರ ಶಿವಾಚಾರ್ಯರು..!
Copy and paste this URL into your WordPress site to embed
Copy and paste this code into your site to embed