Video Viral: ಪೊಲೀಸ್ ಸಿಬ್ಬಂದಿ ಕೈ ಯಿಂದ ಅರಳಿದ ಶ್ರೀರಾಮ ಮಂದಿರ!

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ  ಹಿನ್ನೆಲೆಯಲ್ಲಿ ನಗರದ  ಪೊಲೀಸ್ ಸಿಬ್ಬಂದಿ ಕೈ ಯಿಂದ ಮೂಡಿದ ಶ್ರೀರಾಮ ಮಂದಿರ ಜನರ ಗಮನ ಸೆಳೆದಿದ್ದಾರೆ. ಈಗಾಗಲೆ ರಾಮಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ದೇಶದ ಅಸಂಖ್ಯ ಭಕ್ತರು ಕಲೆ, ಸಂಗೀತ, ಸಾಹಿತ್ಯ ಹೀಗೆ ವಿವಿಧ ರೀತಿಯಲ್ಲಿ ರಾಮನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಹೌದು ಗಿರಿನಗರ ಠಾಣೆಯ ಪೊಲೀಸ್ ಸಬ್​ಇನ್ಸ್ ಪೆಕ್ಟರ್ ಮಂಜುನಾಥ್ ಅವರಿಗೆ … Continue reading Video Viral: ಪೊಲೀಸ್ ಸಿಬ್ಬಂದಿ ಕೈ ಯಿಂದ ಅರಳಿದ ಶ್ರೀರಾಮ ಮಂದಿರ!