ದೊಡ್ಮನೆಗೆ ವಿಲನ್ ಆಗಿದ್ರಾ ಶ್ರೀ ದೇವಿ!?.. ಅಣ್ಣಾವ್ರ ಕುಟುಂಬಕ್ಕೆ ಯುವನ ಪತ್ನಿ ಬ್ಲ್ಯಾಕ್​ ಮೇಲ್..!

ಯುವ ರಾಜ್​ಕುಮಾರ್​ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣ ಏನು ಎಂದು ಲಾಯರ್​ ಹೇಳಿದ್ದು, ಶ್ರೀದೇವಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಶ್ರೀದೇವಿಗೆ ಬಾಯ್​ಫ್ರೆಂಡ್ ಇದ್ದಾನೆ ಎಂದು ಲಾಯರ್​ ಹೇಳಿದ್ದಾರೆ. ಅಷ್ಟೇ ಅಲ್ಲದೇ ಶ್ರೀದೇವಿ ಕುಟುಂಬಕ್ಕೆ ಕೋಟಿ ಕೋಟಿ ವಂಚಿಸಿದ್ದಾರಂತೆ. ಅಣ್ಣಾವ್ರ ಫ್ಯಾಮಿಲಿ ಹೆಸರು ಕೆಡಿಸೋದಾಗಿ ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದಾರೆ ಎಂದು ಲಾಯರ್ ಹೇಳಿದ್ದಾರೆ. Bengaluru: ಮೆಟ್ರೋ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ..! ರಾಜ್ ಕುಮಾರ್ ಅಕಾಡೆಮಿಯಿಂದ 3 ಕೋಟಿಗೂ ಅಧಿಕ ಹಣವನ್ನು ಶ್ರೀದೇವಿ ಅಕಾಡೆಮಿಯಿಂದ … Continue reading ದೊಡ್ಮನೆಗೆ ವಿಲನ್ ಆಗಿದ್ರಾ ಶ್ರೀ ದೇವಿ!?.. ಅಣ್ಣಾವ್ರ ಕುಟುಂಬಕ್ಕೆ ಯುವನ ಪತ್ನಿ ಬ್ಲ್ಯಾಕ್​ ಮೇಲ್..!