Facebook Twitter Instagram YouTube
    ಕನ್ನಡ     English     తెలుగు
    Sunday, July 3
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಕ್ರೀಡೆ»ದಕ್ಷಿಣ ಆಫ್ರಿಕಾ ವಿರುದ್ಧ ಜಯ; ಗೆಲುವಿನ ಬಳಿಕ ಕಿಂಗ್ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ..?

    ದಕ್ಷಿಣ ಆಫ್ರಿಕಾ ವಿರುದ್ಧ ಜಯ; ಗೆಲುವಿನ ಬಳಿಕ ಕಿಂಗ್ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ..?

    ain userBy ain user
    Share
    Facebook Twitter LinkedIn Pinterest Email

    ದಕ್ಷಿಣ ಆಫ್ರಿಕಾ: ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ವಿದೇಶದಲ್ಲಿ ಯಶಸ್ವಿಯಾಗಲೂ ತಂಡದ ವೇಗಿಗಳ ಪ್ರದರ್ಶನ ಕಾರಣ ಎಂದಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿ, ಮೊಹಮ್ಮದ್​ ಶಮಿ ಅವರನ್ನು ವಿಶ್ವದ ಅಗ್ರ ಸೀಮರ್​ಗಳಲ್ಲಿ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 305 ರನ್​ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳನ್ನು ಭಾರತದ ಅಸಾಧಾರಣ ಬೌಲಿಂಗ್ ಪಡೆ ಧೂಳೀಪಟ ಮಾಡಿ 113 ರನ್​ಗಳ ಗೆಲುವಿಗೆ ಕಾರಣರಾದರು.

    ಸೆಂಚುರಿಯನ್​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿತ್ತು. ಈ ಗೆಲುವಿನ ನಂತರ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ ತಂಡದ ಸಹ ಆಟಗಾರರನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ” ನಮ್ಮ ತಂಡ ಸವಾಲಿನ ಸಂದರ್ಭದಲ್ಲಿದ್ದಾಗ ಈ ಹುಡುಗರು ಒಟ್ಟಿಗೆ ಬೌಲಿಂಗ್ ಮಾಡುವ ರೀತಿಯಿಂದ ಗೆಲುವು ಪಡೆಯುವುದು ತುಂಬಾ ವಿಶೇಷವಾಗಿದೆ. ಇದು ಈ ಪಂದ್ಯದಲ್ಲಿ ಮಾತ್ರವಲ್ಲ, ಕಳೆದ ಎರಡ್ಮೂರು ವರ್ಷಗಳಿಂದಲೂ ಅವರು ಇದೇ ರೀತಿ ಬೌಲಿಂಗ್ ಮಾಡುತ್ತಿದ್ದಾರೆ” ಎಂದು ಪಂದ್ಯದ ನಂತರ ಕೊಹ್ಲಿ ಹೇಳಿದ್ದಾರೆ.

    Demo

    ಇನ್ನು ಶಮಿ ಪ್ರದರ್ಶನದ ಬಗ್ಗೆ ಮಾತನಾಡಿ, ಆತ ವಿಶ್ವದರ್ಜೆಯ ಪ್ರತಿಭೆ, ವೈಯಕ್ತಿಕವಾಗಿ ಹೇಳುವುದಾದದರೆ ಆತ ಪ್ರಸ್ತುತ ವಿಶ್ವದ ಅತ್ಯುತ್ತಮ 3 ಪೇಸರ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಕಠಿಣ ಮಣಿಕಟ್ಟು, ಸೀಮ್​ ಪೊಜಿಸನ್​ ಹಾಗೂ ಲೈನ್​ ಅಂಡ್​ ಲೆಂತ್​ನಲ್ಲಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಶಮಿ ಅವರನ್ನ ವಿಶ್ವ ಶ್ರೇಷ್ಠರನ್ನಾಗಿಸಿದೆ. ಅವರು 200 ವಿಕೆಟ್​ ಮೈಲಿಗಲ್ಲು ಸ್ಥಾಪಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಶಮಿ ಈ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದಾರೆ.

     

    Related

    Share. Facebook Twitter LinkedIn Email WhatsApp

    Related Posts

    ವಿಂಬಲ್ಡನ್ 2022: ಅಲೈಜ್ ಕಾರ್ನೆಟ್ ಎದುರು ಸೋತ ಇಗಾ ಸ್ವಿಯಾಟೆಕ್

    ಒಂದೇ ಓವರ್ ನಲ್ಲಿ46 ವರ್ಷಗಳ ಹಿಂದಿನ ದಾಖಲೆ ಮುರಿದ ಬುಮ್ರಾ

    ಭಾರತ – ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್: 35 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ವೇಗಿ ನಾಯಕ

    ಮರದ ಕೆಳಗೆ ಕುಳಿತು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದ ದೋನಿ: ಕೇವಲ 40 ರೂಪಾಯಿಗೆ ಮಂಡಿ ನೋವು ಮಾಯ

    ಈಟಿ ಎಸೆತದಲ್ಲಿ ಹೊಸ ದಾಖಲೆ ಬರೆದ ಚಿನ್ನದ ಹುಡುಗ: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ

    ಸ್ನೇಹಿತನನ್ನೇ ಕೊಲೆ ಮಾಡಿದ್ರಾ ಬೀರೇಂದ್ರ ಲಕ್ರಾ..? ಸ್ಟಾರ್ ಹಾಕಿ ಆಟಗಾರನ ಮೇಲೆ ಗಂಭೀರ ಆರೋಪ..!

    ಐಸಿಸಿ ನೂತನ ಟಿ20 ರ್ಯಾಂಕಿಂಗ್ ಪ್ರಕಟ: ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂ

    ಒಲಂಪಿಕ್ ಹಾಕಿ ಆಟಗಾರ, ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ವರೀಂದರ್ ಸಿಂಗ್ ನಿಧನ

    ನನ್ನ ಕ್ರಿಕೆಟ್ ವೃತ್ತಿಬದುಕು ಹಾಳಾಗಲು ವಕಾರ್ ಯೂನಿಸ್ ಅವರೇ ಕಾರಣ: ಅಹಮದ್ ಶೆಹಜಾದ್

    ಚೊಚ್ಚಲ ಬಾರಿ ರಣಜಿ ಟ್ರೋಫಿಗೆ ಮುತ್ತಿಟ್ಟ ಮಧ್ಯಪ್ರದೇಶ

    ದೇಹದ ಸದೃಢತೆ, ಮಾನವೀಯ ಮೌಲ್ಯ ಅಳವಡಿಕೆಗೆ ನಟ ಪುನೀತ್ ರಾಜ್‌ಕುಮಾರ್ ಪ್ರೇರಣೆ: ಮಾಜಿ ಸಚಿವ ಸುರೇಶ್ ಕುಮಾರ್

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

    ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಬೇಸರ ಹೊರ ಹಾಕಿದ ಪಾಕ್ ಕ್ರಿಕೆಟಿಗ ಅಹ್ಮದ್ ಶೆಹ್‌ಝಾದ್

    ಹಾರ್ದಿಕ್ ಪಾಂಡ್ಯ ಇರುವಾಗ ಈ ಆಟಗಾರ ಕಂಬ್ಯಾಕ್ ಮಾಡುವುದು ಕಷ್ಟವಂತೆ

    ಮಂಕಡ್ ರನೌಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿದ ಜಗದೀಶನ್..! ವಿಡಿಯೋ ವೈರಲ್

    42ನೇ ರಣಜಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದ ಬಲಿಷ್ಠ ಮುಂಬೈ ತಂಡಕ್ಕೆ ಶಾಕ್..!

    100 ಮೀಟರ್ ಓಟದಲ್ಲಿ ದಾಖಲೆ ಬರೆದ 105ರ ಅಜ್ಜಿ

    ಶಮಿ ಬೌಲಿಂಗ್ ಗೆ ಪೂಜಾರ ಔಟ್: ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ಬೌಲರ್

    35ನೇ ವಸಂತಕ್ಕೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

    ಅಂದು ಖ್ಯಾತ ಅಂಪೈರ್ ಆಗಿದ್ದ ಅಸಾದ್ ರೌಫ್ ಇಂದು ಪಾಕ್ ನಲ್ಲಿ ಸೆಕೆಂಡ್ ಹ್ಯಾಂಡ್ ಬಟ್ಟೆ ವ್ಯಾಪಾರಿ

    ಭಾರತ – ಇಂಗ್ಲೆಂಡ್ ನಡುವಿನ ಮಹತ್ವದ ಸರಣಿ: ಇಂದಿನಿಂದ ಅಭ್ಯಾಸ ಪಂದ್ಯ ಆರಂಭ

    ಮಿಥಾಲಿ ರಾಜ್ ಜೀವನ ಚರಿತ್ರೆ ‘ಶಭಾಶ್ ಮಿಥು’ ಟ್ರೈಲರ್ ಬಿಡುಗಡೆ ಮಾಡಿದ ಸೌರವ್ ಗಂಗೂಲಿ

    ಪತ್ನಿಯೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್

    ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಆಟಗಾರ

    ಯೂನಿವರ್ಸ್ ಬಾಸ್ ಭೇಟಿ ಮಾಡಿದ ವಿಜಯ್ ಮಲ್ಯ: ಫೋಟೋ ವೈರಲ್

    ವಿಶ್ವ ಕ್ರಿಕೆಟ್ ಮೇಲೆ ಭಾರತ ಪ್ರಾಬಲ್ಯ ಹೊಂದಿದೆ: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

    Yuvraj Singh…ತಮ್ಮ ಮಗನ ಹೆಸರನ್ನೂ ರೀವಿಲ್ ಮಾಡಿದ ಯುವರಾಜ್ ಸಿಂಗ್..!

    R.Ashwin..ಇಂಗ್ಲೆಂಡ್ ಗೆ ತೆರಳಲು ಸಜ್ಜಾಗುತ್ತಿದ್ದ ಆರ್ ಅಶ್ವಿನ್ ಗೆ ಕೊರೋನಾ ಪಾಸಿಟಿವ್

    ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ ಎಂ ಎಸ್ ಧೋನಿ: 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿ ಸ್ಥಾಪನೆ

    ಟೀ ಮತ್ತು ಬನ್ ಮಾರುತ್ತಿದ್ದಾರಾ ಮಾಜಿ ಕ್ರಿಕೆಟಿಗ..!? ಅಯ್ಯೋ ಏನಾಯ್ತು ಅಂತೀರಾ..?

    ಐಸಿಸಿ ಮಾಧ್ಯಮ ಹಕ್ಕು: 8 ವರ್ಷಗಳ 711 ಪಂದ್ಯಕ್ಕೆ ಶೀಘ್ರ ಹರಾಜು

    ಇಂದು ಭಾರತ-ದಕ್ಷಿಣ ಆಫ್ರಿಕಾ ನಿರ್ಣಾಯಕ ಟಿ-20 ಪಂದ್ಯ..! ಸಂಭ್ರಮಕ್ಕೆ ವರುಣ ತಣ್ಣೀರೆರಚುವ ಸಾಧ್ಯತೆ

    IND vs SA T20…2 ವರ್ಷದ ಬಳಿಕ ಸ್ಟೇಡಿಯಂ ಓಪನ್ – ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ

    ಕುರ್ಟಾನಾ ಗೇಮ್ಸ್: ಚಿನ್ನ ಮುಡಿಗೇರಿಸಿಕೊಂಡ ನೀರಜ್ ಚೋಪ್ರಾ

    ಮೊದಲ ಬಾರಿಗೆ ಫಿಫಾ ವಿಶ್ವಕಪ್ ನಲ್ಲಿ ಮೂರು ರಾಷ್ಟ್ರಗಳ ಆತಿಥ್ಯ: 32 ರಾಷ್ಟ್ರಗಳು 48 ತಂಡಗಳು ಭಾಗಿ

    ಏಕದಿನ ಕ್ರಿಕೆಟ್ ನಲ್ಲಿ 498ರನ್: ಇಂಗ್ಲೆಂಡ್ ವಿಶ್ವದಾಖಲೆ

    ವೇಟ್‌ಲಿಫ್ಟಿಂಗ್: ಚಿನ್ನದ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು

    ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ H S ಪ್ರಣಯ್‌

    ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ತಂಡ ಮುನ್ನಡೆಸಲಿರೋ ಹಾರ್ದಿಕ್ ಪಾಂಡ್ಯ

    Neeraj Chopra…ಮತ್ತೊಂದು ಸಾಧನೆ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.