MP Election: ಗದಗದಲ್ಲಿ ತಂದೆ ಬಸವರಾಜ್ ಬೊಮ್ಮಾಯಿ ಪರ ಪುತ್ರನ ಭರ್ಜರಿ ಪ್ರಚಾರ!

ಗದಗ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪುತ್ರ ಭರತ್ ಬೊಮ್ಮಾಯಿ ಪ್ರಚಾರಕ್ಕಿಳಿದಿದ್ದಾರೆ. Kolara: ರೋಗಿ ಸಾವಿಗೆ ವೈದ್ಯರ ನೀರ್ಲಕ್ಷ ಕಾರಣವಲ್ಲ- ಡಾ. ನಾರಾಯಣಸ್ವಾಮಿ! ಅತ್ತ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದ್ರೆ ಇತ್ತ ಗದಗದಲ್ಲಿ ಮಗ ಭರತ್ ಬೊಮ್ಮಾಯಿಯಿಂದ ಮುಖಂಡರ ಭೇಟಿ ಮಾಡಿದ್ದು, ಚುನಾವಣೆ ರಣತಂತ್ರಗಳ ಕುರಿತು ಮುಖಂಡರೊಂದಿಗೆ ಚರ್ಚೆ ನಡೆದಿದೆ. ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಆರಿಸಿ ತರೋ ಅಲೆ ಇದೆ. ಒಳ್ಳೆಯ ರೆಸ್ಪಾನ್ಸ್ ಕ್ಷೇತ್ರದಲ್ಲಿ ಇದೆ. … Continue reading MP Election: ಗದಗದಲ್ಲಿ ತಂದೆ ಬಸವರಾಜ್ ಬೊಮ್ಮಾಯಿ ಪರ ಪುತ್ರನ ಭರ್ಜರಿ ಪ್ರಚಾರ!