ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ: ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ!
ಬೆಂಗಳೂರು:- ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ ಎಂದು ಹೇಳುವ ಮೂಲಕ ಖರ್ಗೆಗೆ ಪ್ರಹ್ಲಾದ್ ಜೋಶಿ ತಿರುಗೇಟು ಕೊಟ್ಟಿದ್ದಾರೆ. ಹಬ್ಬದಂದೇ ನಡೆದೋಯ್ತು ಘೋರ ಅಪರಾಧ: ಟಿಪ್ಪರ್ ಡಿಕ್ಕಿಗೆ ಯುವಕ ದುರ್ಮರಣ! ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಿಡಿಕಾರಿದ ಅವರು, ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, … Continue reading ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ: ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ!
Copy and paste this URL into your WordPress site to embed
Copy and paste this code into your site to embed